ರಾಜ್ಯ

ರಾಜ್ಯೋತ್ಸವ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸುಲಿಗೆ ಮಾಡುವಂತಿಲ್ಲ: ಸಿಸಿಬಿ ಎಚ್ಚರಿಕೆ

Nagaraja AB
ಬೆಂಗಳೂರು: ನವೆಂಬರ್ 1ರ  ಕನ್ನಡ ರಾಜ್ಯೋತ್ಸವ ಆಚರಣೆ ನೆಪದಲ್ಲಿ ಉದ್ಯಮ ಸಂಸ್ಥೆಗಳನ್ನು ಹೆದರಿಸಿ ಬೆದರಿಸಿ ಯಾರೊಬ್ಬರು   ಹಪ್ತಾ ವಸೂಲಿ ಮಾಡುವಂತಿಲ್ಲ ಎಂದು ಕೇಂದ್ರ ಅಪರಾಧ ವಿಭಾಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.
SCROLL FOR NEXT