ರಾಜ್ಯ

ರಂಗನತಿಟ್ಟು ಪಕ್ಷಿಧಾಮಕ್ಕೆ ಇನ್ನಷ್ಟು ಮೆರಗು ನೀಡಲು ಅರಣ್ಯ ಇಲಾಖೆ ಸಜ್ಜು

Sumana Upadhyaya
ಮೈಸೂರು: ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮಕ್ಕೆ ಮುಂದಿನ ಸಲ ನೀವು ದೋಣಿ ವಿಹಾರಕ್ಕೆ ಹೋದರೆ ಹಲವು ಮಾಹಿತಿಗಳನ್ನು ಹೊತ್ತು ತರುವುದು ಗ್ಯಾರಂಟಿ.
ಈ ಹಿಂದೆ ಇಲ್ಲಿ ನಾವಿಕರು ಖಾಕಿ ಬಣ್ಣದ ದಿರಿಸನ್ನು ಧರಿಸುತ್ತಿದ್ದರು. ಆದರೆ ಇನ್ನು ಮುಂದೆ ಅವರು ಪ್ಯಾಂಟ್ ಮತ್ತು ಟಿ-ಶರ್ಟ್ ನಲ್ಲಿ ಕಂಗೊಳಿಸಲಿದ್ದಾರೆ. ಪ್ರವಾಸಿಗರಿಗೆ ಹೊಸ ಅನುಭವ ನೀಡಲು ರಂಗನತಿಟ್ಟು ಪಕ್ಷಿಧಾಮಕ್ಕೆ ಹೊಸ ರೂಪ ನೀಡಲು ಅರಣ್ಯ ಇಲಾಖೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬದಲಾವಣೆ ಕೆಲಸ ಅಲ್ಲಿ ನಡೆಯುತ್ತಿದೆ.
SCROLL FOR NEXT