ರಾಜ್ಯ

ವಿಧಿಯಾಟ: ಕಲಬುರಗಿಯಲ್ಲಿ ಸಿಡಿಲು ಬಡಿದು ಐವರು ಯುವಕರ ದಾರುಣ ಸಾವು!

Vishwanath S
ಕಲಬುರಗಿ: ಮಳೆಗಾಗಿ ಎಲ್ಲಡೆ ಪೂಜೆ ಪುನಸ್ಕಾರಗಳ ನಡೆಯುತ್ತಿವೆ. ಇನ್ನು ಕಲಬುರಗಿಯಲ್ಲಿ ಇಂದು ಧಾರಾಕಾರ ಮಳೆಯಾಗಿದ್ದು ಈ ವೇಳೆ ಸಿಡಿಲು ಬಡಿದು ಐವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕಲಬುರಗಿ ಚಿತ್ತಾಪುರ ಮಾಡಬೋಳತಾಂಡದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಗೇಮು ರಾಠೋಡ್, ಸುರೇಶ್ ಯುವರಾಜ್ ಎಂಬುವರು ಮೃತಪಟ್ಟರೆ, ಆಳಂದ ಹೊರವಲಯದಲ್ಲಿ ಅಬ್ದುಲ್ ಗನಿ ಮತ್ತು ಸುರೇಶ್ ದಿಗಂಬರ ಬಲಿಯಾಗಿದ್ದಾರೆ.
SCROLL FOR NEXT