ರಾಜ್ಯ

ಮಡಿಕೇರಿ, ವಿರಾಜಪೇಟೆಗೆ  ಕೆಎಸ್ ಆರ್ ಟಿಸಿ ಬಸ್ ಆರಂಭ

Shilpa D

ಬೆಂಗಳೂರು:  ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ಬೆಂಗಳೂರಿನಿಂದ ವಿರಾಜಪೇಟೆ ಮತ್ತು ಮಡಿಕೇರಿಗೆ ಬಸ್ ಸೇವೆ ಆರಂಭಿಸಿದೆ.

ಕೊಡಗು ಜಿಲ್ಲೆಯ ಈ ಪಟ್ಟಣಗಳಿಗೆ ಐರಾವತ ಕ್ಲಬ್ ಬಸ್ ಸೇವೆ ಆರಂಭಿಸಿದೆ, ಕೆಎಸ್ ಆರ್ ಟಿಸಿ ಮತ್ತು ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ. 

ಬೆಂಗಳೂರು- ವಿರಾಜಪೇಟೆಗೆ ಮೈಸೂರು ಮತ್ತು ಗೋಣಿಕೊಪ್ಪ ಮೂಲಕ ತೆರಳಲಿದೆ, ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹೊರಡುವ ಬಸ್  ರಾತ್ರಿ 9.45ಕ್ಕೆ ತಲುಪಲಿದೆ, ಅದೇ ಬಸ್ ಬೆಳಗ್ಗೆ 8.30ಕ್ಕೆ ಹೊರಟು ಮಧ್ಯಾಹ್ನ 1.20 ಕ್ಕೆ   ಬೆಂಗಳೂರಿಗೆ ತಲುಪಲಿದೆ.

SCROLL FOR NEXT