ಸಾಂದರ್ಭಿಕ ಚಿತ್ರ 
ರಾಜ್ಯ

ಮಂಗಳೂರು: ಸಂಚಾರಿ ಪೊಲೀಸರಿಂದ ದುಬಾರಿ ದಂಡಕ್ಕೆ ಯುವಕ ಮಾಡಿದ್ದೇನು ಗೊತ್ತೆ?

ಸಂಚಾರಿ ನಿಯಮ ಪೊಲೀಸರ ದುಬಾರಿ ದಂಡ ಈಗ ದೇಶದೆಲ್ಲಡೆ ಬಹು ಚರ್ಚಿತ ವಿಚಾರ. ಕೇಂದ್ರ ಮೋಟಾರು ವಾಹನ ಕಾಯ್ದೆ ಪ್ರಕಾರ ಮಂಗಳೂರು ನಗರದ ಯುವಕನೊಬ್ಬನಿಗೆ ಪೊಲೀಸರು  ಭಾರೀ ದಂಡ ವಿಧಿಸಿದ್ದಾರೆ

ಮಂಗಳೂರು: ಸಂಚಾರಿ ನಿಯಮ ಪೊಲೀಸರ ದುಬಾರಿ ದಂಡ ಈಗ ದೇಶದೆಲ್ಲಡೆ ಬಹು ಚರ್ಚಿತ ವಿಚಾರ.  ಕೇಂದ್ರ ಮೋಟಾರು ವಾಹನ ಕಾಯ್ದೆ ಪ್ರಕಾರ ಮಂಗಳೂರು ನಗರದ ಯುವಕನೊಬ್ಬನಿಗೆ ಪೊಲೀಸರು  ಭಾರೀ ದಂಡ ವಿಧಿಸಿದ್ದಾರೆ.

ಮಂಗಳೂರಿನ 21 ವರ್ಷದ ವಿದ್ಯಾರ್ಥಿಯೊಬ್ಬ ಹೆಲ್ಮೆಟ್ ಹಾಕದೇ  ಲೈಸೆನ್ಸ್ ಮತ್ತು ಇನ್ಸ್ಯೂರೆನ್ಸ್, ಇಲ್ಲದೆ ತನ್ನ ಚಿಕ್ಕಪ್ಪನ ಬೈಕ್ ಓಡಿಸುವಾಗ ಸಿಕ್ಕಿ ಹಾಕಿಕೊಂಡಿದ್ದಾನೆ. ಈವೇಳೆ ಆತನ ಬಳಿ ಹಣವೂ ಇರಲಿಲ್ಲ, ಹಾಗೂ ಬೈಕ್ ಮಾಲೀಕ ಆತನ ಚಿಕ್ಕಪ್ಪ ಸಹಾಯ ಮಾಡಲು ಹಿಂದೇಟು ಹಾಕಿದರು.

ಬೈಕ್ ಬಿಡಿಸಿಕೊಳ್ಳಲು ತನ್ನ ಬಳಿಯಿದ್ಮದ ಚಿನ್ನದ ಚೈನು ಹಾಗೂ ವಾಚ್ ಅಣನ್ಮನು ಗಿರವಿ ಇಟ್ಟು ಹಣ ಹೊಂದಿಸಿಕೊಟ್ಟು ಸೀಜ್  ಮಾಡಿದ್ದ ಬೈಕ್ ವಾಪಾಸ್ ತೆಗೆದುಕೊಂಡಿದ್ದಾನೆ.

ವಿದ್ಯಾರ್ಥಿ ಮತ್ತು ಆತನ ಸ್ನೇಹಿತ ಇಬ್ಮಬರು ಹೆಲ್ಮೆಟ್ ಇಲ್ಲದೇ ಹೋಗುತ್ತಿದ್ದರು. ಈ ವೇಳೆ ಪೊಲೀಸರನ್ನು ನೋಡಿದ ಆತ ಪರಾರಿಯಾಗಲು ಯತ್ನಿಸಿ ಕೆಳಗೆ ಬಿದ್ದಿದ್ದಾನೆ.ಈ ವೇಳೆ ಟ್ರಾಫಿಕ್ ಪೊಲೀಸರು, ಆತನ ಬೈಕ್ ಕೀ ತೆಗೆದುಕೊಂಡಿದ್ದಾರೆ. ದಾಖಲಾತಿ ಗಳ ಬಗ್ಗೆ ಕೇಳಿದಾಗ  ವಿದ್ಯಾರ್ಥಿ ಬಳಿ ಯಾವುದೇ ದಾಖಲಾತಿಗಳು ಇರಲಿಲ್ಲ,  ಹೀಗಾಗಿ 7 ಸಾವಿರ ರು ದಂಡ ಪಾವತಿಸುವಂತೆ ಪೊಲೀಸರು ತಿಳಿಸಿದ್ದಾರೆ,

ಆದರೆ ಆತನ ಬಳಿ ಹಣವಿರದ ಕಾರಣ ತನ್ಮನ ಚಿಕ್ಕಪ್ಮನ ಸಹಾಯ ಕೇಳಿದ, ಆದರೆ ಅಣವರು ಸಹಾಯ ಮಾಡಲು ನಿರಾಕರಿಸಿದ ಕಾರಣ ತನ್ಮನ ಬಳಿಯಿದ್ದ ಚಿನ್ನದ ಚೈನು ಮತ್ತು ವಾಚ್ ಅಡವಿಟ್ಟು ಹಣ ಪಾವತಿಸಿದ್ದಾನೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT