ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್ 
ರಾಜ್ಯ

ಸರ್ಕಾರಿ ಯೋಜನೆಯಲ್ಲಿ ಆಯುರ್ವೇದವನ್ನು ಸೇರ್ಪಡೆಗೊಳಿಸಿ: ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್

ಆರೋಗ್ಯ ಸೇವೆಗಳ ದೊಡ್ಡ ಪ್ರಮಾಣದ ರಾಷ್ಟ್ರೀಕರಣದ ಅವಶ್ಯಕತೆಯಿದ್ದು, ಸರ್ಕಾರಿ ಯೋಜನೆಗಳಲ್ಲಿ ಆಯುರ್ವೇದವನ್ನೂ ಸೇರ್ಪಡೆಗೊಳಿಸಬೇಕೆಂದು ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್ ಅವರು ಹೇಳಿದ್ದಾರೆ.

ಬೆಂಗಳೂರು: ಆರೋಗ್ಯ ಸೇವೆಗಳ ದೊಡ್ಡ ಪ್ರಮಾಣದ ರಾಷ್ಟ್ರೀಕರಣದ ಅವಶ್ಯಕತೆಯಿದ್ದು, ಸರ್ಕಾರಿ ಯೋಜನೆಗಳಲ್ಲಿ ಆಯುರ್ವೇದವನ್ನೂ ಸೇರ್ಪಡೆಗೊಳಿಸಬೇಕೆಂದು ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್ ಅವರು ಹೇಳಿದ್ದಾರೆ.
 
ಬೆಂಗಳೂರಿನ ಐಐಎಂನಲ್ಲಿ ನಡೆಯುತ್ತಿರುವ ಆಯುಷ್ಮಾಠ್ 2020 ಆರೋಗ್ಯ ಶೃಂಗಸಭೆಯಲ್ಲಿ ಮಾತನಾಡಿರುವ ಅವರು, ಆಲೋಪತಿಯಲ್ಲದ ಚಿಕಿತ್ಸೆಗಳ ಅಡಿಯಲ್ಲಿ ಬರುವ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್)ಗಳನ್ನು ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗಳಲ್ಲಿ ಸೇರ್ಪಡೆಗೊಳಿಸಬೇಕಿದೆ. ಇವುಗಳು ಪರ್ಯಾಯ ಸಾಂಪ್ರದಾಯಿಕ ಅಭ್ಯಾಸಗಳನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಆನಾರೋಗ್ಯವನ್ನು ದೂರ ಇಡಲು ಪಾಲಿಧೆರಪಿ ಅಥವಾ ಪಾಲಿಫಾರ್ಮಸಿಯೊಂದಿಗೆ ಸಮಗ್ರ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT