ರಾಜ್ಯ

ತಪ್ಪಿದ ಭಾರೀ ದುರಂತ: ಉಪ್ಪಿನಂಗಡಿ ಬಳಿ ಅಪಘಾತ: 11 ಮಂದಿಗೆ ಗಾಯ

Vishwanath S

ಉಪ್ಪಿನಂಗಡಿ: ಪ್ರಯಾಣಿಕರ ಖಾಸಗಿ ಬಸ್ ಭಾನುವಾರ ಕೊಡಿಕಲ್ ಬಳಿ ಉರುಳಿಬಿದ್ದು 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದಾಗ ಸಕಲೇಶಪುರದಿಂದ ಪುತ್ತೂರು ಕಡೆಗೆ 20 ಕ್ಕೂ ಹೆಚ್ಚು ಜನರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರುಎಲ್ಲಾ ಪ್ರಯಾಣಿಕರು ಮದುವೆ ಕಾರ್ಯಕ್ರಮಕ್ಕೆ ಹಾಜರಾಗಲು ಹೋಗುತ್ತಿದ್ದರು ಎನ್ನಲಾಗಿದೆ. 

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ  ಪೊಲೀಸರು ತಿಳಿಸಿದ್ದಾರೆ.

SCROLL FOR NEXT