ಹಣ ಎಣಿಕೆ 
ರಾಜ್ಯ

ಗಂಗಾವತಿ: ದಿಢೀರ್ ಕುಸಿದ ಅಂಜನಾದ್ರಿ ಹನುಮನ ಆದಾಯ...!

ಐತಿಹಾಸಿ ಧಾರ್ಮಿಕ ತಾಣ, ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯನ ದೇಗುಲದ ಹುಂಡಿ ಆದಾಯ ಕೇವಲ ಒಂದು ತಿಂಗಳಲ್ಲಿ ದಿಢೀರ್ ಕುಸಿತ ಕಂಡಿದೆ.

ಗಂಗಾವತಿ: ಐತಿಹಾಸಿ ಧಾರ್ಮಿಕ ತಾಣ, ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯನ ದೇಗುಲದ ಹುಂಡಿ ಆದಾಯ ಕೇವಲ ಒಂದು ತಿಂಗಳಲ್ಲಿ ದಿಢೀರ್ ಕುಸಿತ ಕಂಡಿದೆ.

ಆದಾಯ ಕುಸಿತಕ್ಕೆ ವಿದೇಶಿ ಪ್ರವಾಸಿಗರ ತಾಣದ ಎತ್ತಂಗಡಿ, ಪ್ರವಾಸಿಗರ ಸಂಖ್ಯೆ ಇಳಿಮುಖ, ಹಬ್ಬಗಳ ಕೊರತೆ, ವಿಶೇಷ ದಿನಗಳು ಇಲ್ಲದಿರುವುದು, ಬೇಸಿಗೆ ಆರಂಭ... ಹೀಗೆ ನಾನಾ ಕಾರಣ ಕೊಡಲಾಗುತ್ತಿದೆ.

ಕಳೆದ ಜನವರಿಯ ತಿಂಗಳಲ್ಲಿ ಎಣಿಕೆ ಮಾಡಿದ್ದಾಗ ₹10.53 ಲಕ್ಷ ಆದಾಯ ಸಂಗ್ರಹವಾಗಿತ್ತು. ಆದರೆ ಶನಿವಾರ ಮಾಸಿಕ ಹುಂಡಿ ಎಣಿಕೆ   ಮಾಡಿದ್ದು ಫೆಬ್ರವರಿಯಲ್ಲಿ ₹6.51 ಲಕ್ಷ ಮಾತ್ರ ಸಂಗ್ರಹವಾಗಿದೆ. ಕೇವಲ ಒಂದು ತಿಂಗಳಲ್ಲಿ ಹನುಮನ ಆದಾಯ 4 ಲಕ್ಷ ರೂಪಾಯಿ ತಗ್ಗಿದೆ. 

ಈ ಪೈಕಿ ನಾನಾ ಮೌಲ್ಯದ ನಾಲ್ಕು ನೇಪಾಳ, ಎರಡು ಅಮೆರಿಕಾದ ‌ಕರೆನ್ಸಿ ಪತ್ತೆಯಾಗಿವೆ. ಅಲ್ಲದೇ ಏಳು ಅನ್ಯ ದೇಶದ ನಾಣ್ಯಗಳು ಪತ್ತೆಯಾಗಿವೆ. 

ತಹಸೀಲ್ದಾರ್ ಚಂದ್ರಕಾಂತ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ ಹೀರೆಮಠ ನೇತೃತ್ವದಲ್ಲಿ ಹಣ ಎಣಿಕೆ ನಡೆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT