ರಾಜ್ಯ

ರಾಜ್ಯದ ಮೊದಲ ಕಿಸಾನ್ ರೈಲಿಗೆ ಹಸಿರು ನಿಶಾನೆ

Raghavendra Adiga

ಬೆಂಗಳೂರು: ದೆಹಲಿಗೆ ಕೋಲಾರ ಪ್ರಾಂತ್ಯದಲ್ಲಿ ಬೆಳೆದಿರುವ 250 ಟನ್‍ ಮಾವಿನ ಹಣ್ಣು ಹೊತ್ತ ಕರ್ನಾಟಕದ ಮೊದಲ ಕಿಸಾನ್‍ ರೈಲಿಗೆ ಶನಿವಾರ ಚಾಲನೆ ನೀಡಲಾಯಿತು.

ಕೋಲಾರ ಜಿಲ್ಲೆ ದೊಡ್ಡನತ್ತ (ಚಿಂತಾಮಣಿ ಸಮೀಪ) ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಕೋಲಾರ ಸಂಸದ ಮುನಿಸ್ವಾಮಿ ಈ ರೈಲಿಗೆ ಚಾಲನೆ ನೀಡಿದರು.

ದೊಡ್ಡನೆತ್ತದಿಂದ ದೆಹಲಿಗೆ ಈ ರೈಲು ಹೊರಟಿತು

SCROLL FOR NEXT