ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ತಾಯಿ ಚಿನ್ನಮ್ಮರಿಂದ ಆಶೀರ್ವಾದ ಪಡೆಯುತ್ತಿರುವುದು 
ರಾಜ್ಯ

'ಅಮ್ಮ' ಎಂಬ ಎರಡಕ್ಷರದಲ್ಲಿ ಪ್ರಪಂಚವೇ ಇದೆ: ಸೆಲೆಬ್ರಿಟಿ, ಗಣ್ಯರಿಂದ ಅಮ್ಮನ ಗುಣಗಾನ  

ಜೀವನದಲ್ಲಿ ಈ ಮೂರು ವ್ಯಕ್ತಿಗಳಿಗೆ ವಿಶಿಷ್ಟ ಗೌರವ, ಸ್ಥಾನಮಾನ, ಬೇರೊಬ್ಬರಿಂದ ಅವರ ಸ್ಥಾನವನ್ನು ತುಂಬಿಸಲಾಗದ ಶಕ್ತಿಯಿದೆ, ಮಾತೃದೇವೋ ಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುತ್ತಾರೆ.

ಜೀವನದಲ್ಲಿ ಈ ಮೂರು ವ್ಯಕ್ತಿಗಳಿಗೆ ವಿಶಿಷ್ಟ ಗೌರವ, ಸ್ಥಾನಮಾನ, ಬೇರೊಬ್ಬರಿಂದ ಅವರ ಸ್ಥಾನವನ್ನು ತುಂಬಿಸಲಾಗದ ಶಕ್ತಿಯಿದೆ, ಮಾತೃದೇವೋ ಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುತ್ತಾರೆ, ಈ ಮೂವರಿಗೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಅದು ಕಡಿಮೆಯೇ, ತಾಯಿ ತನ್ನ ಜೀವನವನ್ನು ಮುಡುಪಾಗಿಟ್ಟು ದುಡಿಯುತ್ತಾಳೆ, ಮಕ್ಕಳ ಉದ್ಧಾರಕ್ಕಾಗಿ ಏನು ಮಾಡಲೂ ಸಿದ್ದವಿರುತ್ತಾಳೆ.

ಇಂತಹ ತಾಯಿಗೆ ಚಿಕ್ಕದಾಗಿ ಗೌರವ ಹೇಳುವ, ಅವರ ಗುಣಗಾನ ಮಾಡುವ, ಅಮ್ಮನನ್ನು ಮಾತು-ಕೃತಿ ಮೂಲಕ ಗೌರವಪಡಿಸುವ ದಿನವಿಂದು. ಗಣ್ಯರು, ಸೆಲೆಬ್ರಿಟಿಗಳು ಇಂದು ತಮ್ಮದೇ ರೀತಿಯಲ್ಲಿ ಅಮ್ಮನ ದಿನವನ್ನು ನೆನಪಿಸಿ, ಗೌರವ ಸೂಚಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT