ಬೆಂಗಳೂರು: ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸುತ್ತಿರುವ 'ಭಾರತ್ ಜೋಡೋ' ಯಾತ್ರೆಯ ವಿಷಯದ ಮೇಲೆ ಗೀತೆ ಅಥವಾ ಹಾಡನ್ನು ರಚಿಸಿ ಅತ್ಯಾಕರ್ಷಕ ನಗದು ಬಹುಮಾನಗಳನ್ನು ಗೆಲ್ಲಬಹುದಾಗಿದೆ.
ಇದನ್ನೂ ಓದಿ: ರಾಹುಲ್ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರತಿದಿನ 25 ಸಾವಿರ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕು: ಸಿದ್ದರಾಮಯ್ಯ
ಮೊದಲ ಬಹುಮಾನವಾಗಿ 50,000 ಎರಡನೇ ಬಹುಮಾನ 25,000, ಮೂರನೇ ಬಹುಮಾನ 15,000 ನಗದು ನೀಡಲಾಗುತ್ತದೆ.
ಕನ್ನಡದಲ್ಲಿನ ನಿಮ್ಮ ಸ್ವರಚಿತ ಹಾಡನ್ನು ಮೊಬೈಲ್ ನಂಬರ್ 8762120000 ಕಳುಹಿಸಬೇಕು. ಇದರಲ್ಲಿ ಭಾಗವಹಿಸಲು ಸೆಪ್ಟೆಂಬರ್ 25 ಕೊನೆಯ ದಿನವಾಗಿದೆ.