ರಾಜ್ಯ

ಭಾರತ ಐಕ್ಯತಾ ಯಾತ್ರೆ: ಹಾಡು, ಸಾಹಿತ್ಯ ರಚಿಸಿ ನಗದು ಬಹುಮಾನ ಗೆಲ್ಲಿರಿ!

Nagaraja AB

ಬೆಂಗಳೂರು: ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸುತ್ತಿರುವ 'ಭಾರತ್ ಜೋಡೋ' ಯಾತ್ರೆಯ ವಿಷಯದ ಮೇಲೆ ಗೀತೆ ಅಥವಾ ಹಾಡನ್ನು ರಚಿಸಿ ಅತ್ಯಾಕರ್ಷಕ ನಗದು ಬಹುಮಾನಗಳನ್ನು ಗೆಲ್ಲಬಹುದಾಗಿದೆ.

ಮೊದಲ ಬಹುಮಾನವಾಗಿ 50,000 ಎರಡನೇ ಬಹುಮಾನ 25,000, ಮೂರನೇ ಬಹುಮಾನ 15,000 ನಗದು ನೀಡಲಾಗುತ್ತದೆ.

ಕನ್ನಡದಲ್ಲಿನ ನಿಮ್ಮ ಸ್ವರಚಿತ ಹಾಡನ್ನು ಮೊಬೈಲ್ ನಂಬರ್ 8762120000 ಕಳುಹಿಸಬೇಕು. ಇದರಲ್ಲಿ ಭಾಗವಹಿಸಲು ಸೆಪ್ಟೆಂಬರ್ 25 ಕೊನೆಯ ದಿನವಾಗಿದೆ. 

SCROLL FOR NEXT