ಬೆಂಗಳೂರು: .ಹೊಟೆಲ್ ಒಂದರಲ್ಲಿ ಸ್ಟೀಮ್ ಆಧಾರಿತ ಇಡ್ಲಿ ತಯಾರು ಮಾಡುವ ಘಟಕದಲ್ಲಿನ ಬಾಯ್ಲರ್ ಸ್ಫೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ ಹೇಗಾಯಿತು? ಇಂಜಿನಿಯರ್ ಆನಂದ್ ಮಾತನಾಡಿರುವ ಆಡಿಯೊ ಬಿಡುಗಡೆ
ನಾಗರಬಾವಿಯಲ್ಲಿ ಘಟನೆ ನಡೆದಿದ್ದು, ಮಧ್ಯಾಹ್ನ ಅವಘಡ ಸಂಭವಿಸಿದೆ. ಐಶ್ವರ್ಯ (19) ರವಿ ಕುಮಾರ್ (20) ಕಾರ್ತಿಕ್ (18) ಗಾಯಗೊಂಡವರಾಗಿದ್ದಾರೆ.