ಬೆಂಗಳೂರು: ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಯುವತಿಯನ್ನು ಚುಂಬಿಸುತ್ತಿರುವ ಚಿತ್ರ ವಾಟ್ಸ್ ಆ್ಯಪ್ನಲ್ಲಿ ಹರಿದಾಡುತ್ತಿದ್ದು, ಇದು ದುರುದ್ದೇಶ ಹಾಗೂ ರಾಜಕೀಯ ಪ್ರೇರಿತವಾಗಿದೆ ಎಂದು ಅಂಬರೀಷ್ ಅಭಿಮಾನಿಗಳು ಹೇಳಿದ್ದಾರೆ. .ಅಂಬಿ ಚುಂಬಿಸುತ್ತಿರುವ ಯುವತಿ ಜೈಜಗದೀಶ್, ವಿಜಯಲಕ್ಷ್ಮಿ ಪುತ್ರಿಚಿಕ್ಕ ಮಗು ಇದ್ದಾಗನಿಂದಲೂ ಆಕೆಯನ್ನು ಆಡಿಸುತ್ತಿರುವ ಅಂಬಿಆಕೆ ಅಂಬಿಗೆ ಮೊಮ್ಮಗಳಿದ್ದ ಹಾಗೆ, ಅದು ಪ್ರೀತಿಯ ಮುತ್ತು: ಅಭಿಮಾನಿಗಳ ಸ್ಪಷ್ಟನೆ.KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಬೆಂಗಳೂರು: ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಯುವತಿಯನ್ನು ಚುಂಬಿಸುತ್ತಿರುವ ಚಿತ್ರ ವಾಟ್ಸ್ ಆ್ಯಪ್ನಲ್ಲಿ ಹರಿದಾಡುತ್ತಿದ್ದು, ಇದು ದುರುದ್ದೇಶ ಹಾಗೂ ರಾಜಕೀಯ ಪ್ರೇರಿತವಾಗಿದೆ ಎಂದು ಅಂಬರೀಷ್ ಅಭಿಮಾನಿಗಳು ಹೇಳಿದ್ದಾರೆ. .ಅಂಬಿ ಚುಂಬಿಸುತ್ತಿರುವ ಯುವತಿ ಜೈಜಗದೀಶ್, ವಿಜಯಲಕ್ಷ್ಮಿ ಪುತ್ರಿಚಿಕ್ಕ ಮಗು ಇದ್ದಾಗನಿಂದಲೂ ಆಕೆಯನ್ನು ಆಡಿಸುತ್ತಿರುವ ಅಂಬಿಆಕೆ ಅಂಬಿಗೆ ಮೊಮ್ಮಗಳಿದ್ದ ಹಾಗೆ, ಅದು ಪ್ರೀತಿಯ ಮುತ್ತು: ಅಭಿಮಾನಿಗಳ ಸ್ಪಷ್ಟನೆ.KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ