ದೇಶ

15ರಂದೇ ವಿಮಾನಗಳ ಹೈಜಾಕ್‍ಗೆ ಉಗ್ರರ ಸಂಚು

Rashmi Kasaragodu

ನವದಹೆಲಿ : ಉಗ್ರ ಸಂಘಟನೆ ಲಷ್ಕರ್  ಈ ಆಗಸ್ಟ್  ಸೆಪ್ಟೆಂಬರ್‍ನಲ್ಲಿ ದೇಶದಲ್ಲಿ ಹಲ ದುಷ್ಕೃತ್ಯಗಳಿಗೆ ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆ ಮುನ್ಸೂಚನೆ ನೀಡಿದೆ. ವಿಮಾನಗಳ ಅಪ ಹರಣ ಸಂಚಿನ ಪ್ರಮುಖ ಭಾಗವಾಗಿದ್ದು,ಬಿಜೆಪಿ ಕಚೇರಿಯೂ ಉಗ್ರರ ಟಾರ್ಗೆಟ್ ಆಗಿದೆ ಎಂದಿದ್ದು, 8-10 ಉಗ್ರರು ದೇಶದೊಳಕ್ಕೆ ನುಸುಳಿ ದಾಳಿಗೆ ಸಜ್ಜಾಗುತ್ತಿರುವ ಸುಳಿವು ನೀಡಿದೆ. ಈಹಿನ್ನೆಲೆಯಲ್ಲಿ ದೆಹಲಿಯಲ್ಲಿ 40 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

SCROLL FOR NEXT