ಚೆನ್ನೈ ಪ್ರವಾಹ: ಸಾಕು ನಾಯಿಯನ್ನು ಹೊತ್ತುಯುತ್ತಿರುವ ಯುವಕ 
ದೇಶ

ಚೆನ್ನೈನ ಶ್ವಾನಗಳಿಗೆ ಬೆಂಗಳೂರಲ್ಲಿ ಆಶ್ರಯ!

ಮಳೆಯಿಂದ ತತ್ತರಿಸಿರುವ ತಮಿಳುನಾಡಲ್ಲಿ ಜನರನ್ನೇ ರಕ್ಷಿಸಲು ರಕ್ಷಣಾತಂಡಗಳು ಹರಸಾಹಸ ಪಡುತ್ತಿದ್ದರೆ, ಪ್ರಾಣಿ-ಪಕ್ಷಿಗಳ ಕಥೆ...

ಚೆನ್ನೈ: ಮಳೆಯಿಂದ ತತ್ತರಿಸಿರುವ ತಮಿಳುನಾಡಲ್ಲಿ ಜನರನ್ನೇ ರಕ್ಷಿಸಲು ರಕ್ಷಣಾತಂಡಗಳು ಹರಸಾಹಸ ಪಡುತ್ತಿದ್ದರೆ, ಪ್ರಾಣಿ-ಪಕ್ಷಿಗಳ ಕಥೆ ಕೇಳುವವರಾರು? 

ಇಂಥ ಸ್ಥಿತಿಯಲ್ಲಿ ಮೂಕಪ್ರಾಣಿಗಳ ರೋದನಕ್ಕೆ ಕಿವಿಯಾದದ್ದು `ಹೋಟೆಲ್ ಫಾರ್ ಡಾಗ್ಸ್' ಎಂಬ ಸಂಸ್ಥೆ. ಚೆನ್ನೈ ಮೂಲದ ಈ ಸಂಸ್ಥೆಯು ಪ್ರವಾಹಪೀಡಿತ ಸ್ಥಳಗಳಲ್ಲಿನ ನಾಯಿಗಳನ್ನು ತನ್ನ ಬೆಂಗಳೂರಿನ ಹೋಟೆಲ್‍ಗೆ ಸ್ಥಳಾಂತರ ಮಾಡುತ್ತಿವೆ. 

ಸಾಕುಪ್ರಾಣಿಗಳ ಮಾಲೀಕರು ಈ ಸಂಸ್ಥೆಯನ್ನು ಸಂಪರ್ಕಿಸುತ್ತಿದ್ದು, ತಮ್ಮ ಪ್ರಾಣಿಗಳ ಸುರಕ್ಷೆಯ ಹೊಣೆಯನ್ನು ಇವರಿಗೆ ವಹಿಸಿದ್ದಾರೆ. ಅದರಂತೆ, ನಾಯಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಸಾಗಿಸಲಾಗುತ್ತಿದೆ. 

ತಮಿಳು ನಾಡಿನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಇವುಗಳನ್ನು ಮರಳಿ, ಮಾಲೀಕರಿಗೆ ಒಪ್ಪಿಸ ಲಾಗುವುದು ಎಂದು ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT