ದಾವೂದ್ ಇಬ್ರಾಹಿಂ 
ದೇಶ

ಕರಾಚಿಯಲ್ಲೇ ಅವಿತಿದ್ದಾನೆ ದಾವೂದ್

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿರುವುದು ಮತ್ತೆ ಸಾಬೀತಾಗಿದೆ. ಜತೆಗೆ ಪಾಕಿಸ್ತಾನದ ಸುಳ್ಳಿನ ಕಂತೆಗೂ ಇಂಬು ಸಿಕ್ಕಿದೆ.

ದಾವೂದ್ ಮತ್ತು ಸಹಚರನ ನಡುವೆ ನಡೆದ ಫೋನ್ ಸಂಭಾಷಣೆಯಲ್ಲಿ ಭಾರತದ ಭದ್ರತಾ ಸಂಸ್ಥೆಯೊಂದು ಆಲಿಸಿದ್ದು, 2 ನಿಮಿಷಗಳ ಸಂಭಾಷಣೆಯಲ್ಲಿ ದಾವೂದ್ ನ ಮಾತಿನಿಂದಲೇ ಆತ ಕರಾಚಿಯಲ್ಲಿರುವುದು ತಿಳಿದುಬಂದಿದೆ.
 
ಸಂಭಾಷಣೆಯಲ್ಲಿ ಅನೇಕ ರಹಸ್ಯ ಪದಗಳೂ (ಕೋಡ್ ವರ್ಡ್) ಇದ್ದು, ದಾವೂದ್ ತನ್ನ ಸಹಚರನೊಂದಿಗೆ ಯಾವುದೋ ಒಂದು ಕಟ್ಟಡ ಕಾಮಗಾರಿ ಬಗ್ಗೆ ಮಾತುಕತೆ ನಡೆಸುತ್ತಿರುವುದು ಬಯಲಾಗಿದೆ. ಇದೇ ವೇಳೆ ಅವರು ಹಣಕಾಸಿನ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಸಹಚರನು, ನಾನು ಯಾಸೀರ್ ಮೂಲಕ ದುಬೈಗೆ ಹಣ ಕಳುಹಿಸುತ್ತೇನೆ' ಎಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ದಾವೂದ್, ಅರೆ, ಯಾಸೀರ್ ಇಲ್ಲೇ ಕರಾಚಿಯಲ್ಲಿ ಇದ್ದಾನೆ' ಎಂದಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT