ಬ್ಯಾಂಕ್ ಖಾತೆಯಲ್ಲಿ ರು. 10 ಕೋಟಿಯಿದ್ರೂ ಮಸೀದಿ ಮುಂದೆ ಭಿಕ್ಷೆ ಬೇಡುತ್ತಿದ್ದ! (ಸಾಂದರ್ಭಿಕ ಚಿತ್ರ) 
ದೇಶ

ಬ್ಯಾಂಕ್ ಖಾತೆಯಲ್ಲಿ ರು. 10 ಕೋಟಿಯಿದ್ರೂ ಮಸೀದಿ ಮುಂದೆ ಭಿಕ್ಷೆ ಬೇಡುತ್ತಿದ್ದ!

ಕುಬೇರನಾಗಿದ್ದರೂ ಮಸೀದಿ ಮುಂದೆ ಭಿಕ್ಷೆ ಬೇಡುತ್ತಾ ಬಡವನಂತೆ ನಟಿಸುತ್ತಿದ್ದ ವ್ಯಕ್ತಿಯೀಗ ಪೊಲೀಸರ ಅತಿಥಿಯಾಗಿದ್ದಾನೆ...

ಕುವೈಟ್ ಸಿಟಿ: ಕುಬೇರನಾಗಿದ್ದರೂ ಮಸೀದಿ ಮುಂದೆ ಭಿಕ್ಷೆ ಬೇಡುತ್ತಾ ಬಡವನಂತೆ ನಟಿಸುತ್ತಿದ್ದ ವ್ಯಕ್ತಿಯೀಗ ಪೊಲೀಸರ ಅತಿಥಿಯಾಗಿದ್ದಾನೆ.

ವಿದೇಶಿಯೊಬ್ಬ ಕುವೈಟ್‍ನ ಮಸೀದಿಯೊಂದರ ಮುಂದೆ ಭಿಕ್ಷುಕನಂತೆ ಕುಳಿತು, ಎಲ್ಲರ ಮುಂದೆ ಕೈಯೊಡ್ಡುತ್ತಿದ್ದ. 'ನನಗೆ ಹಣದ ಬಹಳ ಅವಶ್ಯಕತೆಯಿದೆ. ಸ್ವಂತ ಮನೆಯೂ ಇಲ್ಲದ ನತದೃಷ್ಟ ನಾನು' ಎನ್ನುತ್ತಾ ಮಸೀದಿಗೆ ಬಂದವರಿಂದ ಹಣ ಪಡೆಯುತ್ತಿದ್ದ.

ಗಸ್ತು ತಿರುಗುತ್ತಿದ್ದ ಫೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಾಗಲೇ ಸತ್ಯ ಬಯಲಾಗಿದ್ದು. ವಿಚಾರಣೆ ನಡೆಸಿ ನೋಡಿದಾಗ ಈತನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ ರು. 10 ಕೋಟಿ(5 ಲಕ್ಷ ಕುವೈಟ್ ದಿನಾರ್)ಯಿರುವುದು ಬೆಳಕಿಗೆ ಬಂದಿದೆ. ಗಲ್ಫ್ ಸಹಕಾರ ಮಂಡಳಿಯ ಸದಸ್ಯ ರಾಷ್ಟ್ರವಾಗಿರುವ ಕುವೈಟ್‍ನಲ್ಲಿ ಭಿಕ್ಷೆ ಬೇಡುವುದು ಕಾನೂನುಬಾಹಿರ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಕೇಸು ದಾಖಲು-Video

'ತಿನ್ನೋದು ಭಾರತದಲ್ಲಿ, ಹಾಡಿ ಹೊಗಳೋದು ಪಾಕಿಸ್ತಾನ, ಬಾಂಗ್ಲಾದೇಶನಾ': ಶಾರೂಕ್ ಖಾನ್ ವಿರುದ್ಧ ಬಿಜೆಪಿ ಕಿಡಿ!

Switzerlandನಲ್ಲಿ ಗೋವಾ ಪಬ್ ರೀತಿ ದುರಂತ: ಕ್ರಾನ್ಸ್-ಮಾಂಟಾನಾ ಸ್ಕೀ ರೆಸಾರ್ಟ್‌ನಲ್ಲಿ ಭಾರೀ ಅಗ್ನಿ ಅವಘಡ; 40 ಮಂದಿ ದುರ್ಮರಣ, 115 ಮಂದಿಗೆ ಗಾಯ

ಚೆನ್ನೈನಲ್ಲಿಂದು 3ನೇ ಆವೃತ್ತಿಯ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ

Video-ಶಾಸಕ ಜನಾರ್ದನ ರೆಡ್ಡಿ ಮನೆ ಮುಂದೆ ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಬಳ್ಳಾರಿಯಲ್ಲಿ ಪರಿಸ್ಥಿತಿ ಉದ್ವಿಗ್ನ, ಸೆಕ್ಷನ್ 144 ಜಾರಿ

SCROLL FOR NEXT