ಪ್ರಸಿದ್ಧ ಜಗನ್ನಾಥನಿಗೆ ಮುಸ್ಲಿಂರಿಂದ ಬೆಳ್ಳಿ ರಥ ದೇಣಿಗೆ 
ದೇಶ

ಪ್ರಸಿದ್ಧ ಜಗನ್ನಾಥನಿಗೆ ಮುಸಲ್ಮಾನರಿಂದ ಬೆಳ್ಳಿ ರಥ ದೇಣಿಗೆ

ಪ್ರಸಿದ್ಧ ಜಗನ್ನಾಥ ದೇವಾಲಯಕ್ಕೆ ಮುಸಲ್ಮಾನರು ಬೆಳ್ಳಿಯ ರಥವನ್ನು ದೇಣಿಗೆಯಾಗಿ ನೀಡಿದ್ದಾರೆ...

ಅಹಮದಾಬಾದ್‌: ಪ್ರಸಿದ್ಧ ಜಗನ್ನಾಥ ದೇವಾಲಯಕ್ಕೆ ಮುಸಲ್ಮಾನರು ಬೆಳ್ಳಿಯ ರಥವನ್ನು ದೇಣಿಗೆಯಾಗಿ ನೀಡಿದ್ದಾರೆ.

ಜಗನ್ನಾಥನ ಅದ್ದೂರಿ ರಥಯಾತ್ರೆ ನಡೆಯುವ ಮುನ್ನ ಮುಸಲ್ಮಾನರೆಲ್ಲರು ಒಂದುಗೂಡಿ ರಥವನ್ನು ದೇವಾಲಯದ ಪ್ರಧಾನ ಅರ್ಚಕರಿಗೆ ನೀಡಿ ಧಾರ್ಮಿಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ನಾವು ಪ್ರತಿ ವರ್ಷವೂ ಇಂತಹ ದೇಣಿಗೆಯನ್ನು ನೀಡುವ ಮೂಲಕ ಧಾರ್ಮಿಕ ಭಾವೈಕ್ಯತೆ, ಕೋಮು ಸಾಮರಸ್ಯ ನೆಲೆಸಲು ಪ್ರಾರ್ಥಿಸುತ್ತೇವೆ ಎಂದು ದಾನ ನೀಡಿದವರಲ್ಲಿ ಒಬ್ಬರಾದ ರೌಫ್ ಬಂಗಾಲಿ ಹೇಳಿದ್ದಾರೆ.

ಜಗನ್ನಾಥ ದೇವರ ರಥಯಾತ್ರೆ ಹಾಗೂ ಮುಸ್ಲೀಮರ ರಮ್ಜಾನ್‌ ಏಕಕಾಲದಲ್ಲಿ ಬಂದಿರುವುದು ಎಲ್ಲರಿಗೂ ಮಂಗಳಕರ ಸುಸಂದರ್ಭ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT