ಕೆ.ವಿ. ಚೌದರಿ 
ದೇಶ

ಕೆಲಸವೇ ಮಾತಾಡಲಿದೆ

``ನನ್ನ ವಿರುದ್ಧದ ಆರೋಪ ಗಳೆಲ್ಲ ಸುಳ್ಳು. ನನ್ನ ಕೆಲಸವೇ ಮುಂದೆ ಮಾತನಾಡಲಿದೆ''. ಇದು ಕೇಂದ್ರ ಜಾಗೃತಆಯುಕ್ತ(ಸಿವಿಸಿ)ರಾಗಿ ಸೋಮ ವಾರವಷ್ಟೇ ...

ನವದೆಹಲಿ: ``ನನ್ನ ವಿರುದ್ಧದ  ಆರೋಪ ಗಳೆಲ್ಲ ಸುಳ್ಳು. ನನ್ನ ಕೆಲಸವೇ ಮುಂದೆ ಮಾತನಾಡಲಿದೆ''. ಇದು ಕೇಂದ್ರ ಜಾಗೃತಆಯುಕ್ತ (ಸಿವಿಸಿ)ರಾಗಿ ಸೋಮ ವಾರವಷ್ಟೇ ನೇಮಕಗೊಂಡ ಕೆ.ವಿ. ಚೌದರಿ ಅವರ ಮಾತು. ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಸದ್ಯಕ್ಕೆ ನಾನು ಕಾನೂನು ಮೊರೆ ಹೋಗು ವುದಿಲ್ಲ ಎಂದೂ ಅವರು ತಿಳಿಸಿದ್ದಾರೆ. ಚೌದರಿ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿ ರುವ ಹಿರಿಯ ವಕೀಲ ರಾಮ್  ಜೇಠ್ಮಲಾನಿ ಅವರು, ನೇಮಕ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರುವುದಾಗಿ ಘೋಷಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT