ಸಂಗ್ರಹ ಚಿತ್ರ 
ದೇಶ

ಕಿಲ್ಲರ್ ಒಂಟೆಗೆ 2 ಬಲಿ

ಆನೆಗೆ ಮದ ಏರಿದರೆ ಏನಾಗುತ್ತದೆ ಎನ್ನುವುದು ನಮಗೆಲ್ಲ ಗೊತ್ತಿದೆ. ಆದರೆ, ಶಾಂತ ಸ್ವಭಾವದ ಒಂಟೆಗೆ ಮದವೇರಿದರೆ ಪರಿಸ್ಥಿತಿ ಎಷ್ಟು ಕ್ರೂರವಾಗಿ...

ಫತೇಹಾಬಾದ್: ಆನೆಗೆ ಮದ ಏರಿದರೆ ಏನಾಗುತ್ತದೆ ಎನ್ನುವುದು ನಮಗೆಲ್ಲ ಗೊತ್ತಿದೆ. ಆದರೆ, ಶಾಂತ ಸ್ವಭಾವದ ಒಂಟೆಗೆ ಮದವೇರಿದರೆ ಪರಿಸ್ಥಿತಿ ಎಷ್ಟು ಕ್ರೂರವಾಗಿ ರಬಹುದು ಎನ್ನುವುದಕ್ಕೆ ಉದಾಹರಣೆಯೊಂದಿದೆ.

ಸಿಟ್ಟಿಗೆದ್ದ ಒಂಟೆಯೊಂದು ಇಬ್ಬರು ರೈತರನ್ನು ಬಲಿ ತೆಗೆದುಕೊಂಡಿರುವ ಘಟನೆ ಧಾನಿ ಪ್ರೇಮ್ ನಗರದ ಖಾಬ್ರಾ ಕಲನ್ ಹಳ್ಳಿಯಲ್ಲಿ ನಡೆದಿದೆ.

ಕಾಲಿಗೆ ಕಟ್ಟಿದ್ದ ಹಗ್ಗ ಬಿಚ್ಚಿಕೊಂಡ ಒಂಟೆ, ಸ್ಥಳದಲ್ಲಿದ್ದ ರೈತ ಮಹಿಂದರ್ ಸಿಂಗ್ ರ ಮನೆಗೆ ನುಗ್ಗಿ ದಾಳಿ ಮಾಡಿದೆ. ಒಂಟೆ ದಾಳಿ ತಡೆಯಲು ಬಂದ ಮಹಿಂದರ್‍ನ ಸಹೋದರನ ಮೇಲೂ ದಾಳಿ ಮಾಡಿದೆ. ಚೀರಾಟದ ಶಬ್ಧ ಕೇಳಿ ಧಾವಿಸಿದ ಸರ್ ಜೀತ್ ಸಿಂಗ್‍ನನ್ನು ಕಚ್ಚಿ ಹಿಡಿದು ಗೋಡೆಗೆ ಎಸೆದಿದ್ದ ರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT