ಜಿತೇಂದ್ರ ಸಿಂಗ್ 
ದೇಶ

ಸಿವಿಸಿಗೆ ಶೀಘ್ರವೇ ಆಯುಕ್ತರ ನೇಮಕ: ಜಿತೇಂದ್ರ ಸಿಂಗ್

ಕೇಂದ್ರ ಜಾಗೃತ ಆಯೋಗದ ಆಯುಕ್ತ ಹಾಗೂ ಜಾಗೃತ ದಳದ ಮುಖ್ಯ ಆಯುಕ್ತರನ್ನು ಶೀಘ್ರವೇ ನೇಮಕ ಮಾಡುವುದಾಗಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ನವದೆಹಲಿ:ಕೇಂದ್ರ ಜಾಗೃತಆಯೋಗದ ಆಯುಕ್ತ ಹಾಗೂ ಜಾಗೃತ ದಳದಮುಖ್ಯ ಆಯುಕ್ತರನ್ನು ಶೀಘ್ರವೇನೇಮಕ ಮಾಡುವುದಾಗಿ ಕೇಂದ್ರ ಸಚಿವಜಿತೇಂದ್ರ ಸಿಂಗ್ ಹೇಳಿದ್ದಾರೆ. ನೇಮಕಾತಿಸಂಬಂಧ ಇದ್ದ ಎಲ್ಲಾ ತೊಡಕುಗಳನ್ನುಸುಪ್ರಿಂ ಕೋರ್ಟ್ ನಿವಾರಿಸಿದೆ.ಹೀಗಾಗಿ ಶೀಘ್ರವೇನೇಮಕ ಮಾಡುವುದಾಗಿ ಅವರು ಹೇಳಿದರು.

ಸಿವಿಸಿಮುಖ್ಯಸ್ಥ ಪ್ರದೀಪ್ ಕುಮಾರ್ಹಾಗೂ ಜಾಗೃತ ದಳದ ಆಯುಕ್ತ ಜೆ,ಎಂಗರ್ಗ್ 2014 ರಸೆಪ್ಟಂಬರ್ 7ಮತ್ತು 28ರಂದು ಅವಧಿಪೂರ್ಣಗೊಂಡು ನಿವೃತ್ತಿಯಾಗಿದ್ದರೂ.ಅಂದಿನಿಂದ ಈಎರಡು ಹುದ್ದೆಗೆ ನೇಮಕ ಮಾಡಿರಲ್ಲಿಲ್ಲ.

ಈಗಉಚ್ಚ ನ್ಯಾಯಾಲಯ ಆಯುಕ್ತರ ನೇಮಕಾತಿಗೆಅನುಮತಿ ನೀಡಿದ್ದೂ,130 ಅರ್ಜಿಗಳಪೈಕಿ 10 ಜನರನ್ನುಅಂತಿಮಗೊಳಿಸಲಾಗಿದೆ ಎಂದರು.

ಭ್ರಷ್ಟಾಚಾರವಿರೋಧಿ ಸಮಿತಿಯಾದ ಕೇಂದ್ರ ಜಾಗೃತಆಯೋಗಕ್ಕೆ ಇಬ್ಬರು ಆಯುಕ್ತರನ್ನುನೇಮಿಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT