ರಘುವಂಶ್ ಯಾದವ್ 
ದೇಶ

ಋಷಿ, ಮುನಿಗಳಿಂದಲೂ ಗೋ ಮಾಂಸ ಸೇವನೆ: ಆರ್‌ಜೆಡಿ ಮುಖಂಡ ರಘುವಂಶ್

ಗೋ ಮಾಂಸ ಸೇವನೆ ಕುರಿತಂತೆ ರಾಜಕೀಯ ಮುಖಂಡರು ವಿವಾದಾತ್ಮಕ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಗುರಿಯಾಗುತ್ತಿದ್ದು, ಈ ಮಧ್ಯೆ ಆರ್‌ಜೆಡಿ ಮುಖಂಡ...

ಪಾಟ್ನಾ: ಗೋ ಮಾಂಸ ಸೇವನೆ ಕುರಿತಂತೆ ರಾಜಕೀಯ ಮುಖಂಡರು ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗುತ್ತಿದ್ದು, ಈ ಮಧ್ಯೆ ಆರ್‌ಜೆಡಿ ಮುಖಂಡ ರಘುವಂಶ್ ಪ್ರಸಾದ್ ಸಿಂಗ್ ವೇದ ಕಾಲದಲ್ಲೂ ಋಷಿ, ಮಹರ್ಷಿಗಳು ಗೋ ಮಾಂಸವನ್ನು ತಿನ್ನುತ್ತಿದ್ದರು ಎಂದು ಹೇಳಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಿಂದೂಗಳು ಕೂಡಾ ಗೋ ಮಾಂಸ ಸೇವಿಸುತ್ತಾರೆ ಎಂಬ ಹೇಳಿಕೆ ತೀರ್ವ ಕೋಲಾಹಲ ಎಬ್ಬಿಸಿತ್ತು. ಇದೀಗ ಆರ್ ಜೆಡಿ ಮುಖಂಡ ಮಾಂಸಹಾರಿಗಳಿಗೆ ಗೋ ಮಾಂಸ, ಕುರಿ ಮಾಂಸ ಅಂತೆಲ್ಲಾ ವ್ಯತ್ಯಾಸಗಳು ಇರುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ. 
ಇದೇ ವೇಳೆ, ಸಭ್ಯ ನಾಗರಿಕರು ಮಾಂಸ ತಿನ್ನಲ್ಲ. ಬಡವರು ತಮ್ಮ ಹಸಿವನ್ನು ಇಂಗಿಸಿಕೊಳ್ಳಲು ಮಾಂಸ ತಿನ್ನುತ್ತಾರಂತೆ. ಯಾರು ವಿದೇಶಕ್ಕೆ ಹೋಗುತ್ತಾರೋ ಅವರು ಗೋ ಮಾಂಸ ತಿನ್ನುತ್ತಾರಂತೆ. ಹಿಂದೂಗಳೂ ಗೋ ಮಾಂಸ ತಿನ್ನುತ್ತಾರೆ ಎಂದು ರಘುವಂಶ ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಗ್ರರಿಗೆ ನೆರವು: ನಿಷೇಧಿತ ಜಮಾತ್-ಇ-ಇಸ್ಲಾಂಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಮ್ಮು-ಕಾಶ್ಮೀರ ಪೊಲೀಸರು ದಾಳಿ, ತೀವ್ರ ಶೋಧ

ಮೀರತ್​ ಕೊಲೆ ಪ್ರಕರಣ: ಹೆಣ್ಣು ಮಗುವಿಗೆ ರಾಧಾ ಎಂದು ಹೆಸರಿಟ್ಟ ಮುಸ್ಕಾನ್, DNA ಪರೀಕ್ಷೆಗೆ ಸೌರಭ್ ಕುಟುಂಬಸ್ಥರ ಆಗ್ರಹ

ಬೆಳಗಾವಿ: ಖಾನಾಪುರದಲ್ಲಿ ತಹಶಿಲ್ದಾರ್ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಕಚ್ಚಾಟ!

ರಾಜ್ಯದಲ್ಲಿ ಶಾಸನವಿಲ್ಲದ 'ದುಶ್ಯಾಸನ' ಆಡಳಿತ: 'ಪಾಂಚಜನ್ಯ' ಮೊಳಗಿಸಲು ಮೋದಿ ಬರ್ತಿದ್ದಾರೆ; ಸುನಿಲ್ ಕುಮಾರ್

ಬಿಜೆಪಿಗೆ ಡಿ.ಕೆ ಶಿವಕುಮಾರ್ ಅವಶ್ಯಕತೆಯಿಲ್ಲ: ಅವರನ್ನು ಕಟ್ಟಿಕೊಂಡು ನಾವು ಏನು ಮಾಡೋಣ? ವಿ. ಸೋಮಣ್ಣ

SCROLL FOR NEXT