ದೇಶ

ಹಿಂದೂ ಫಸ್ಟ್ ಆರೆಸ್ಸೆಸ್ ರಣತಂತ್ರ

Vishwanath S
ಕೋಲ್ಕತ: ಪ್ರಬಲ ಹಿಂದೂ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಮುಸ್ಲಿಂ ಮತ್ತು ಕ್ರೈಸ್ತರ ಮೇಲೆ ಹಿಂದುತ್ವದ ಪ್ರಭಾವ ಬೀರುತ್ತಿದ್ದು, ಅಲ್ಪಸಂಖ್ಯಾತರೆಲ್ಲರೂ ಭಾರತವನ್ನು ಹಿಂದೂ  ದೇಶವೆಂದು ಒಪ್ಪಿಕೊಳ್ಳಬೇಕೆಂದು ಒತ್ತಡ ಹೇರುತ್ತಿರುವುದರ ಜತೆಗೆ ಕೆಲವೆಡೆಗಳಲ್ಲಿ ಮತಾಂತರಕ್ಕೂ ಒತ್ತಾಯಿಸುತ್ತಿದೆ ಎಂದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳದ ಚುನಾವಣೆಗಳು ಹತ್ತಿರದಲ್ಲಿದ್ದು ಅಧಿಕಾರದ ಮೇಲೆ ಕಣ್ಣಿಟ್ಟಿರುವ ಸಂಘಟನೆ `ಹಿಂದೂ ಫಸ್ಟ್' ತತ್ವ ಹರಡಲಾರಂಭಿಸಿದೆ ಎನ್ನಲಾಗಿದೆ. ಆಡಳಿತ ರೂಢ ಬಿಜೆಪಿ ಹಾಗೂ  ಪ್ರಧಾನಿ ಮೋದಿ ಶಕ್ತಿಯನ್ನು ಎಲ್ಲ ರಾಜ್ಯಗಳಲ್ಲೂ ಸ್ಥಾಪಿಸಬೇಕೆಂಬುದು ಇವರ ಉದ್ದೇಶವಾಗಿದ್ದು, ಲೋಕಸಭೆ ಚುನಾವಣೆ ಯಲ್ಲಿ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಆರೆಸ್ಸೆಸ್  ಮಹತ್ವದ ಪಾತ್ರವಹಿಸಿತ್ತು.
SCROLL FOR NEXT