ಖ್ಯಾತ ಸಾಹಿತಿ ಮತ್ತು ಚಲನಚಿತ್ರ ಕರ್ಮಿ (ಸಂಗ್ರಹ ಚಿತ್ರ) 
ದೇಶ

ಲೇಖಕರ ಪ್ರತಿಭಟನೆಗೆ ದನಿಗೂಡಿಸಿದ ಗುಲ್ಜಾರ್

ದೇಶದಲ್ಲಿ ಹೆಚ್ಚುತ್ತಿರುವ ಮತೀಯ ಅಸಹಿಷ್ಣುತೆಯ ವಿರುದ್ಧ ಸಮರ ಸಾರಿರುವ ಲೇಖಕರ ಜತೆಗೆ ಈಗ ಹಿಂದಿಯ ಜನಪ್ರಿಯ ಸಾಹಿತಿ ಗುಲ್ಜಾರ್ ದನಿಗೂಡಿಸಿದ್ದಾರೆ...

ಪಾಟ್ನಾ: ದೇಶದಲ್ಲಿ ಹೆಚ್ಚುತ್ತಿರುವ ಮತೀಯ ಅಸಹಿಷ್ಣುತೆಯ ವಿರುದ್ಧ ಸಮರ ಸಾರಿರುವ ಲೇಖಕರ ಜತೆಗೆ ಈಗ ಹಿಂದಿಯ ಜನಪ್ರಿಯ ಸಾಹಿತಿ ಗುಲ್ಜಾರ್ ದನಿಗೂಡಿಸಿದ್ದಾರೆ. ಒಬ್ಬ ಲೇಖಕನಿಗೆ  ಪ್ರತಿಭಟನೆ ದಾಖಲಿಸಲು ಇರುವ ಏಕೈಕ ಮಾರ್ಗವಿದು ಎಂದಿದ್ದಾರೆ.

ವಿಚಾರವಾದಿ ಎಂ.ಎಂ.ಕಲಬುರ್ಗಿ ಹತ್ಯೆ ಅಕಾಡೆಮಿಯ ಕೃತ್ಯವಲ್ಲ. ಆದರೆ ಎಲ್ಲೋ ಒಂದೆಡೆ ಅದರ ವಿರುದ್ಧ ಅಕಾಡೆಮಿ ಪ್ರತಿಭಟನೆ ದಾಖಲಿಸಬೇಕೆಂದು ಲೇಖಕರು ಬಯಸುತ್ತಾರೆ.  ನಮ್ಮೆಲ್ಲರನ್ನೂ ಕಲಕಿರುವ ಈ ಹತ್ಯೆಯ ಹಿನ್ನೆಲೆಯಲ್ಲಿ ಸರ್ಕಾರದ ತಪ್ಪೂ ಇದೆ. ಪ್ರಶಸ್ತಿ ವಾಪಸು ಮಾಡುವುದು ಪ್ರತಿಭಟನೆಯ ಒಂದು ವಿಧಾನ. ಬರಹಗಾರರಿಗೆ ಅದಲ್ಲದೆ ಬೇರೆ ದಾರಿಗಳಿಲ್ಲ  ಎಂದು ಗುಲ್ಜಾರ್ ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು: ಡಿಎಂಕೆಗೆ 'SIR'ಹೊಡೆತ: ಕರಡು ಮತದಾರರ ಪಟ್ಟಿಯಿಂದ 97 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್!

ಬೇಡಿಕೆ ಈಡೇರಿದೆ, ನನ್ನ-ಸಿಎಂ ನಡುವೆ ಒಪ್ಪಂದವಾಗಿದೆ, ಹೈಕಮಾಂಡ್ ಅವರ ಪರ ಇರೋದ್ರಿಂದಲೇ ಅವರು ಸಿಎಂ: ಡಿ.ಕೆ ಶಿವಕುಮಾರ್

ಸಂಸತ್ ಅಧಿವೇಶನ: ಟೀ ಪಾರ್ಟಿಯಲ್ಲಿ ಪ್ರಧಾನಿ, ರಾಜನಾಥ್ ಸಿಂಗ್ ಎದುರು "ಗಿಡಮೂಲಿಕೆ ರಹಸ್ಯ" ಬಿಚ್ಚಿಟ್ಟ ಪ್ರಿಯಾಂಕ ಗಾಂಧಿ; ಮೋದಿ ಪ್ರಿತಿಕ್ರಿಯೆ ಏನು?

ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ: ಷರತ್ತಿನ ಅರಿವಿದೆ, ಮುಂದಾಲೋಚನೆಯಿಂದ ಟೆಂಡರ್ ಆಹ್ವಾನ

ರೌಡಿ ಶೀಟರ್ 'ಬಿಕ್ಲು ಶಿವು' ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ನಿರೀಕ್ಷಣಾ ಜಾಮೀನು, ನಿರಾಕರಿಸಿದ ಹೈಕೋರ್ಟ್!

SCROLL FOR NEXT