ಸಾಂದರ್ಭಿಕ ಚಿತ್ರ 
ದೇಶ

ಕೇರಳದಲ್ಲಿ ಸಂಭವಿಸಿದ ಪಟಾಕಿ ದುರಂತಗಳು

ಭಾನುವಾರ ಮುಂಜಾನೆ ಇಲ್ಲಿನ ಪರವೂರ್ ಪುಟ್ಟಿಂಗಲ್ ದೇವಾಲಯದಲ್ಲಿ ಸಂಭವಿಸಿದ ಅತೀ ದೊಡ್ಡ ಪಟಾಕಿ ದುರಂತವಾಗಿದೆ. ಈ ಹಿಂದೆ 1952ರಲ್ಲಿ ...

ಕೊಲ್ಲಂ: ಭಾನುವಾರ ಮುಂಜಾನೆ ಇಲ್ಲಿನ ಪರವೂರ್ ಪುಟ್ಟಿಂಗಲ್ ದೇವಾಲಯದಲ್ಲಿ ಸಂಭವಿಸಿದ ಅತೀ ದೊಡ್ಡ ಪಟಾಕಿ ದುರಂತವಾಗಿದೆ. ಈ ಹಿಂದೆ 1952ರಲ್ಲಿ ಶಬರಿಮಲೆಯಲ್ಲಿ ಸಂಭವಿಸಿದ  ಪಟಾಕಿ ದುರಂತದಲ್ಲಿ 68 ಮಂದಿ ಸಾವಿಗೀಡಾಗಿದ್ದರು.
ಕೇರಳದಲ್ಲಿ ಸಂಭವಿಸಿದ ಪಟಾಕಿ ದುರಂತಗಳು
1952 ಜನವರಿ : ಶಬರಿಮಲೆಯಲ್ಲಿ ಜನವರಿ 14 ರಂದು ಮುಂಜಾನೆ ಸಂಭವಿಸಿದ ಪಟಾಕಿ ದುರಂತದಲ್ಲಿ 68 ಮಂದಿ ಮರಣ
1978:  ತ್ರಿಶ್ಶೂರ್ ಪೂರಂನಲ್ಲಿ ನಡೆದ ಪಟಾಕಿ ದುರಂತದಲ್ಲಿ ಎಂಟು ಸಾವು
1984:  ತ್ರಿಶ್ಶೂರ್ ಕಡಂಶಂಕಡವ್ ಚರ್ಚ್ ಜಾಕ್ರೆಯಲ್ಲಿ ಪಟಾಕಿ ದುರಂತ  20 ಸಾವು
1987:  ತ್ರಿಶ್ಶೂರ್ ವೇಲೂರಿನ ವೆಳ್ಳಾಟ್ಟಂಚೂರ್- ಕುಟ್ಟನ್ಮೂಲಿ ದೇಗುಲದಲ್ಲಿ ದುರಂತ 20 ಸಾವು
1987:  ತಲಶ್ಶೇರಿ ಜಗನ್ನಾಥ ದೇವಾಲಾಯದದ ಬೆಡಿ ಮಹೋತ್ಸವ ನೋಡಲು ರೈಲು ಹಳಿಯಲ್ಲಿ ಕುಳಿತವರ ಮೇಲೆ ರೈಲು ಹರಿದು 27 ಸಾವು
1988 :ತ್ರಿಪ್ಪೂಣಿತ್ತುರ ಪಟಾಕಿ ಸಂಗ್ರಹಶಾಲೆಗೆ ಬೆಂಕಿ 10 ಸಾವು
1989 :ತ್ರಿಶ್ಶೂರ್ ಕಂಡಶ್ಶಂಕಡವ್ ಚರ್ಚ್‌ನಲ್ಲಿ ಪಟಾಕಿ ದುರಂತ 12 ಸಾವು
1990: ಕೊಲ್ಲಂ ಮಲನಡದ ಪೊರುವಿರುತ್ತಿ ದೇಗುಲದ ಪಟಾಕಿ ಶೆಡ್‌ನಲ್ಲಿ ಪಟಾಕಿ ದುರಂತ 26 ಸಾವು
1997:  ಚಿಯ್ಯಾರಂ ಪಟಾಕಿ ಕಾರ್ಖಾನೆಯಲ್ಲಿ ದುರಂತ 6 ಸಾವು
1998: ಪಾಲಕ್ಕಾಡ್ ಕಂಚಿಕ್ಕೋಡ್ ಪಟಾಕಿ ಕಾರ್ಖಾನೆಯಲ್ಲಿ  ದುರಂತ 13 ಸಾವು
1999 : ಪಾಲಕ್ಕಾಡ್ ಆಲೂರಿನಲ್ಲಿ ಪಟಾಕಿ ದುರಂತ  8 ಸಾವು
2006: ತ್ರಿಶ್ಶೂರ್ ಪೂರಂ ಪಟಾಕಿ ಸಂಗ್ರಹಶಾಲೆಯಲ್ಲಿ ಬೆಂಕಿ  7 ಸಾವು
2007 ಏಪ್ರಿಲ್:   ಕೋಝಿಕ್ಕೋಡ್ ಪಟಾಕಿ ಅಂಗಡಿಯಲ್ಲಿ ಅಗ್ನಿ ದುರಂತ   8 ಸಾವು
2007 ಏಪ್ರಿಲ್  :ಮಲಪ್ಪುರಂ ವಳಾಂಚೇರಿ ಪಟಾಕಿ ಸಂಗ್ರಹಶಾಲೆಯಲ್ಲಿ , ಸ್ಫೋಟ 7 ಸಾವು
2008 ಫೆಬ್ರವರಿ: ಕೊಚ್ಚಿ ಮರಡ್ ಕೊಟ್ಟಾರಂ ಭಗವತಿ ದೇವಾಲಯದಲ್ಲಿ , ಸಾವು 3
2009 ಮಾರ್ಚ್:  ತೃತ್ತಾಲ ಪಂಡಾರಕುಂಡ್ ಪಟಾಕಿ ತಯಾರಿಕಾ ಕೇಂದ್ರದಲ್ಲಿ , ಸಾವು 7
2009  ಮಾರ್ಚ್: ಕಾಸರಗೋಡಿನ ಚೆರ್ವತ್ತೂರ್ ನಲ್ಲ ಮಹಮ್ಮದ್ ಕುಂಞಿ ಆ್ಯಂಡ್ ಸನ್ಸ್  ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ ,  ಮೂರು ಸಾವು
2009 : ಕರಯ್‌ಕಾಡ್ ಅರಿಕ್ಕರ ಬಳಿ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ,  ಮೂರು ಸಾವು
2010 ಆಗಸ್ಟ್ :ಹರಿಪ್ಪಾಡ್ ಅನಧಿಕೃತ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟ ನಾಲ್ಕು ಸಾವು
2011 ಫೆಬ್ರವರಿ: ಒಟ್ಟಪ್ಪಾಲಂ ಶೊರ್ನೂರ್ ರೈಲ್ವೇ ಸ್ಟೇಷನ್ ಬಳಿಯಿದ್ದ ಅನಧಿಕೃತ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟ 13 ಸಾವು
2011 ಡಿಸೆಂಬರ್ :  ಅತ್ತಾಣಿ ಸಿಮೆಂಟ್ ಬಳಿ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟ 6 ಸಾವು
2013: ಪಾಲಕ್ಕಾಡ್ ಪನ್ನಿಯಂಕುರುಶ್ಶಿ ಕುಳಂಕುನ್ನತ್ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟ 6 ಸಾವು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT