ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು 
ದೇಶ

ಭಾರತರತ್ನಕ್ಕೆ ಎನ್ ಟಿಆರ್ ಅಲ್ಲದೆ ಇನ್ಯಾರು ಅರ್ಹ?

ಟಿಡಿಪಿ ಸ್ಥಾಪಕಾಧ್ಯಕ್ಷ ಮತ್ತು ಆಂಧ್ರದ ಮಾಜಿ ಸಿಎಂ ಎನ್ ಟಿ ರಾಮರಾವ್ ಅವರದ್ದು ``ಬಹು ಮುಖ ವ್ಯಕ್ತಿತ್ವ'' ಎಂದು ಬಣ್ಣಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ``ಎನ್‍ಟಿಆರ್ ಅವರು...

ನವದೆಹಲಿ: ಟಿಡಿಪಿ ಸ್ಥಾಪಕಾಧ್ಯಕ್ಷ ಮತ್ತು ಆಂಧ್ರದ ಮಾಜಿ ಸಿಎಂ ಎನ್ ಟಿ ರಾಮರಾವ್ ಅವರದ್ದು ``ಬಹು ಮುಖ ವ್ಯಕ್ತಿತ್ವ'' ಎಂದು ಬಣ್ಣಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ``ಎನ್‍ಟಿಆರ್ ಅವರು ಭಾರತರತ್ನಕ್ಕೆ ಅರ್ಹರಲ್ಲ ಎಂದಾದರೆ, ಯಾರು ಕೂಡ ಆ ಪ್ರಶಸ್ತಿಗೆ ಅರ್ಹರಾಗರು,'' ಎಂದಿದ್ದಾರೆ.

ದೆಹಲಿಯಲ್ಲಿ ಸೋಮವಾರ ಮಾತನಾಡಿದ ಸಚಿವ ಗಜಪತಿ ರಾಜು, ``ಬಡತನದಿಂದ ಮೇಲೇಳಲು ಸಾಧ್ಯವಾ ಗದೇ ಇದ್ದಂತಹ ತೆಲುಗರಿಗೆ ಸಹಾಯ ಮಾಡಿದವರು, ರಾಜಕೀಯ ಶಕ್ತಿ ನೀಡಿದ ವರು ಎನ್‍ಟಿಆರ್. ಇವರು ಭಾರತರತ್ನಕ್ಕೆ ಅರ್ಹರಲ್ಲ ಎಂದಾದರೆ, ಇನ್ಯಾರೂ ಅದಕ್ಕೆ ಅರ್ಹರಾಗುವುದಿಲ್ಲ,'' ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT