ರವಿಶಂಕರ್ ಪ್ರಸಾದ್ 
ದೇಶ

ಮಾರ್ಚ್ 2017ರೊಳಗೆ 1.29 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳ ಗಣಕೀಕರಣ

ಆಧುನಿಕರಣದ ಭಾಗವಾಗಿ ಅಂಚೆ ಇಲಾಖೆ ಮಾರ್ಚ್ 2017ರ ವೇಳೆಗೆ ದೇಶಾದ್ಯಂತ ಗ್ರಾಮೀಣ ಭಾಗದ 129, 323 ಅಂಚೆ ಕಚೇರಿಗಳನ್ನು...

ನವದೆಹಲಿ: ಆಧುನಿಕರಣದ ಭಾಗವಾಗಿ ಅಂಚೆ ಇಲಾಖೆ ಮಾರ್ಚ್ 2017ರ ವೇಳೆಗೆ ದೇಶಾದ್ಯಂತ ಗ್ರಾಮೀಣ ಭಾಗದ 129, 323 ಅಂಚೆ ಕಚೇರಿಗಳನ್ನು ಗಣಕೀಕರಣಗೊಳಿಸುವುದಾಗಿ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.
ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಆಧುನಿಕರಣ ಯೋಜನೆಗೆ ಅಂಗೀಕಾರ ನೀಡಿದ್ದು, 155,000 ಅಂಚೆ ಕಚೇರಿಗಳ ಗಣಕೀಕರಣಕ್ಕೆ ಹಾಗೂ ಸಂಪರ್ಕ ಜಾಲಕ್ಕಾಗಿ 4,909 ಕೋಟಿ ರುಪಾಯಿ ನೀಡಿದೆ ಎಂದು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದರು.
ಈ ಆಧುನಿಕರಣ ಯೋಜನೆ ಎಲ್ಲಾ ಅಂಚೆ ಮೇಲ್, ಖಾತೆ ಹಾಗೂ ಆಡಳಿತವನ್ನು ಗಣಕೀಕರಣ ಮತ್ತು ಸಂಪರ್ಕ ಜಾಲವನ್ನು ಕಲ್ಪಿಸಲಿದೆ ಎಂದು ಅವರು ತಿಳಿಸಿದರು. ಅಲ್ಲದೆ ಈ ಯೋಜನೆ ಎಟಿಎಂ, ಕಾಲ್ ಸೆಂಟರ್ , ಉದ್ಯೋಗಿಗಳ ಸಹಾಯವಾಣಿ ಹಾಗೂ ಸಿಎಂಎಸ್ ವ್ಯವಸ್ಥೆಯನ್ನು ಒದಗಿಸಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

ಧರ್ಮಸ್ಥಳ ಪ್ರಕರಣ: ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ; ಹೊಸ ದೂರು ದಾಖಲು!

News headlines 28-08-2025 | ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ- DK Shivakumar; ಪ್ರಮೋದಾ ದೇವಿ ಒಡೆಯರ್ ಪ್ರತಿಕ್ರಿಯೆ ಏನು..?; ಬೀದರ್‌: ಭಾರಿ ಮಳೆ, ಹಲವು ಸೇತುವೆ ಬಂದ್; ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಮತ್ತೆ ED ಕಸ್ಟಡಿಗೆ

SCROLL FOR NEXT