ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲ: ಬಿಜೆಪಿ ಶಾಸಕಿ 
ದೇಶ

ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲ: ಬಿಜೆಪಿ ಶಾಸಕಿ

ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲವಾಗಿರುವುದರಿಂದ ಕನ್ಹಯ್ಯ ದೇಶ ವಿರೋಧಿ ಘೋಷಣೆ ಕೂಗಿದ್ದಾನೆಂದು ಇಂದೋರ್'ನ ಬಿಜೆಪಿ ಶಾಸಕಿ ಉಷಾ ಠಾಕೂರ್...

ಇಂದೋರ್: ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲವಾಗಿರುವುದರಿಂದ ಕನ್ಹಯ್ಯ ದೇಶ ವಿರೋಧಿ ಘೋಷಣೆ ಕೂಗಿದ್ದಾನೆಂದು ಇಂದೋರ್'ನ ಬಿಜೆಪಿ ಶಾಸಕಿ ಉಷಾ ಠಾಕೂರ್ ಅವರು  ಮಂಗಳವಾರ ಹೇಳಿದ್ದಾರೆ.

ಮಹಿಳಾ ದಿನಾಚರಣೆಯ ಅಂಗವಾಗಿ ಇಂದೋರ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಶಾಕಿ ಉಷಾ ಠಾಕೂರ್ ಅವರು ಜೆಎನ್ ಯು ವಿವಾದವನ್ನು  ಪ್ರಸ್ತಾಪಿಸಿದ್ದರು. ಈ ವೇಳೆ ತಾಯಿಯಾದಳು ತನ್ನ ಮಗುವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ನಿರ್ಲಕ್ಷ್ಯವಹಿಸಿದರೆ ಆ ಮಕ್ಕಳು ಉಗ್ರರು, ಮಾವೋವಾದಿಗಳು ಹಾಗೂ ದೇಶ ವಿರೋಧಿಗಳಾಗುತ್ತಾರೆ ಎಂದು  ಹೇಳಿದ್ದಾರೆ.

ಮಕ್ಕಳು ಏನೇ ಆದರೂ ಅದಕ್ಕೆ ತಾಯಿಯೇ ಜವಾಬ್ದಾರಳು. ದೇಶಭಕ್ತಿ ಹಾಗೂ ದೇಶದ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಪಾಠ ಹೇಳಿಕೊಡುವುದರಲ್ಲಿ ಆಕೆ ವಿಫಲವಾದರೆ, ಆ ಮಗು ಭಯೋತ್ಪಾದನಾಗುತ್ತದೆ.  ಮಾವೋವಾದಿಯಾಗುತ್ತದೆ ಹಾಗೂ ದೇಶ ವಿರೋಧಿಯಾಗುತ್ತದೆ ಇದಕ್ಕೆಲ್ಲಾ ತಾಯಿಯೇ ಜವಾಬ್ದಾರಳಾಗಿರುತ್ತಾಳೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT