ಬೆಂಕಿಗಾಹುತಿಯಾದ ಆಟೋ (ಕೃಪೆ: ಎಎನ್ ಐ) 
ದೇಶ

ರಾಜ್ ಠಾಕ್ರೆಯ ಪ್ರಚೋದನಕಾರಿ ಭಾಷಣದ ನಂತರ ಆಟೋಗೆ ಬೆಂಕಿ!

ಮುಂಬೈಗೆ ವಲಸೆ ಬಂದು ಆಟೋ ಚಲಾಯಿಸುತ್ತಿರುವ ವ್ಯಕ್ತಿಗಳ ಆಟೋಗೆ ಬೆಂಕಿ ಹಚ್ಚಿ ಎಂದು ಮಹರಾಷ್ಟ್ರ ನವ ನಿರ್ಮಾಣ್ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆ...

ಮುಂಬೈ: ಮುಂಬೈಗೆ ವಲಸೆ ಬಂದು ಆಟೋ ಚಲಾಯಿಸುತ್ತಿರುವ ವ್ಯಕ್ತಿಗಳ ಆಟೋಗೆ ಬೆಂಕಿ ಹಚ್ಚಿ ಎಂದು ಮಹರಾಷ್ಟ್ರ ನವ ನಿರ್ಮಾಣ್ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆ ಪ್ರಚೋದನಕಾರಿ ಭಾಷಣ ಮಾಡಿದ ನಂತರ ಗುರುವಾರ ಸಂಜೆ ಅಂಧೇರಿಯಲ್ಲಿ ಆಟೋವೊಂದಕ್ಕೆ ಬೆಂಕಿ ಹಚ್ಚಲಾಗಿದೆ.
ಆಗಂತುಕರು ಆಟೋವೊಂದಕ್ಕೆ ಬೆಂಕಿ ಹಚ್ಚಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಮುಂಬೈನಲ್ಲಿ ಶೇ. 70ರಷ್ಟು ವಲಸೆ ಬಂದವರು ಆಟೋ ಚಲಾಯಿಸುತ್ತಿದ್ದಾರೆ. ಮುಂಬೈ ರಸ್ತೆಗಳಿರುವುದು ಮುಂಬೈಯವರಿಗೆ ಮಾತ್ರ, ಹೊರಗಿನಿಂದ ಬಂದವರಿಗೆ ಅಲ್ಲ. ಹಾಗಂತ ವಲಸೆ ಬಂದವರು ಹೊಸ ಪರವಾನಗಿ ಪಡೆದು ಮುಂಬೈನಲ್ಲಿ ಆಟೋ ಚಲಾಯಿಸಿದರೆ ಚಾಲಕನನ್ನು ಹೊರಗೆ ಕರೆದು ಆಮೇಲೆ ಆಟೋಗೆ ಬೆಂಕಿ ಹಚ್ಚಿ ಎಂದು ಠಾಕ್ರೆ ಭಾಷಣವೊಂದರಲ್ಲಿ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT