ಎದೆಹಾಲು 
ದೇಶ

ನವಜಾತ ಶಿಶುವಿಗೆ ಎದೆಯಾಲುಣಿಸಲು ಮುಂದಾಗದ ದಂಪತಿ ವಿರುದ್ಧ ಕೇಸ್

ಇಸ್ಲಾಂ ಧರ್ಮದ ಪ್ರಕಾರ ಐದನೇ ಅಜಾನ್ ಕರೆ ಬರುವವರೆಗೂ ಹುಟ್ಟಿದ ಮಗುವಿಗೆ ಎದೆಯಾಲುಣಿಸಬಾರದು ಎಂದು ಸೂಚಿಸಿದ್ದ ಮುಸ್ಲಿಂ ಧರ್ಮ ಪ್ರಚಾರಕನನ್ನು

ಕೋಳಿಕೋಡ್: ಇಸ್ಲಾಂ ಧರ್ಮದ ಪ್ರಕಾರ ಐದನೇ ಅಜಾನ್ ಕರೆ ಬರುವವರೆಗೂ ಹುಟ್ಟಿದ ಮಗುವಿಗೆ ಎದೆಯಾಲುಣಿಸಬಾರದು ಎಂದು ಸೂಚಿಸಿದ್ದ ಮುಸ್ಲಿಂ ಧರ್ಮ ಪ್ರಚಾರಕನನ್ನು ಪೊಲೀಸರು ಬಂಧಿಸಿದ್ದಾರೆ. 
ಕಳೆದ ಬುಧವಾರ ಮಧ್ಯಾಹ್ನ 1.30 ಸುಮಾರಿಗೆ ಮುಸ್ಲಿಂ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಹಾಲುಣಿಸುವಂತೆ ತಾಯಿಗೆ ವೈದ್ಯರು ಹಾಗೂ ಸಿಬ್ಬಂದಿ ಸೂಚಿಸಿದರು ಮುಂದಾಗದಿದ್ದರಿಂದ ಮಗುವಿನ ತಂದೆಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು. 
ನವಜಾತ ಶಿಶುವಿನ ತಂದೆ ಅಬುಬಕ್ಕರ್ ನನ್ನು ವಿಚಾರನೆ ನಡೆಸಿದಾಗ ಆತ ಮುಸ್ಲಿಂ ಧರ್ಮ ಪ್ರಚಾರಕರೊಬ್ಬರು ಐದನೇ ಅಜಾನ್ ಕರೆ ಬರುವವರೆಗೂ ಮಗುವಿಗೆ ಹಾಲುಣಿಸದಂತೆ ಸೂಚಿಸಿದ್ದರು ಎಂದು ಹೇಳಿದ್ದಾನೆ. ಇದರಿಂದಾಗಿ ಕೇರಳ ಪೊಲೀಸರು ಪ್ರಚಾಕರ ನನ್ನು ಬಂಧಿಸಿದ್ದು, ಇಬ್ಬರು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದರು. 
ಶಿಶುವಿನ ಹಕ್ಕನ್ನು ನಿರಾಕರಿಸಿದರಿಂದ ಜುವೆನೈಲ್ ಜಸ್ಟೀಸ್ ಆಕ್ಟ್ ಪ್ರಕಾರ ದಂಪತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT