ಮೋದಿ ಆಳ್ವಿಕೆಯಲ್ಲಿ ಭಾರತ ಆರ್ಥಿಕ ಅರಾಜಕತೆಯಿಂದ ತತ್ತರಿಸುತ್ತಿದೆ: ಶಿವಸೇನೆ 
ದೇಶ

ಮೋದಿ ಆಳ್ವಿಕೆಯಲ್ಲಿ ಭಾರತ ಆರ್ಥಿಕ ಅರಾಜಕತೆಯಿಂದ ತತ್ತರಿಸುತ್ತಿದೆ: ಶಿವಸೇನೆ

ಬಿಜೆಪಿ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಎನ್ ಡಿಎ ಮೈತ್ರಿಕೂಟ ಶಿವಸೇನೆ, ಮೋದಿ ಆಳ್ವಿಕೆಯಲ್ಲಿ ಭಾರತ ಆರ್ಥಿಕ ಅರಾಜಕತೆಯಿಂದ ತತ್ತರಿಸುತ್ತಿದೆ ಎಂದು ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದೆ.

ಮುಂಬೈ: ಬಿಜೆಪಿ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಎನ್ ಡಿಎ ಮೈತ್ರಿಕೂಟ ಶಿವಸೇನೆ, ಮೋದಿ ಆಳ್ವಿಕೆಯಲ್ಲಿ ಭಾರತ ಆರ್ಥಿಕ ಅರಾಜಕತೆಯಿಂದ ತತ್ತರಿಸುತ್ತಿದೆ ಎಂದು ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದೆ. 
ಮೋದಿ ಪ್ರಧಾನಿಯಾದ 4 ವರ್ಷಗಳಲ್ಲಿ ಹಲವು ಬ್ಯಾಂಕಿಂಗ್ ವಂಚನೆಗಳು ನಡೆದಿವೆ, ರೂಪಾಯಿಯನ್ನು ಡಾಲರ್ ಗೆ ಸಮಗೊಳಿಸುವ ಮೂಲಕ ತಾವು ನಿಜವಾದ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರಲ್ಲ ಎಂಬುದನ್ನು ತೋರಿಸಲು ಬಯಸಿದ್ದರು ಎಂದು ಸಾಮ್ನದಲ್ಲಿ ಬರೆದಿದೆ. 
ಮೋದಿ ರೂಪಾಯಿಯನ್ನು ಡಾಲರ್ ಗೆ ಸಮಗೊಳಿಸಲು ಬಯಸಿದ್ದರು. ಆದರೆ ಹಿಂದಿಗಿಂತಲೂ ರೂಪಾಯಿ ಮೌಲ್ಯ ಕುಸಿದಿದ್ದು ಭಾರತ ಮೋದಿ ಆಡಳಿತದಲ್ಲಿ ಆರ್ಥಿಕ ಅರಾಜಕತೆಗೆ ಸಿಲುಕಿ ತತ್ತರಿಸುತ್ತಿದೆ ಎಂದು ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT