ದೇಶ

ಆಹಾರ ಅರಸಿ ದೇವಸ್ತಾನಕ್ಕೆ ಬಂದ ಗಜರಾಜ

Vishwanath S
ಕಳೆದ ರಾತ್ರಿ ಆಹಾರ ಅರಸಿ ಗಜರಾಜ ಕೊಯಂಬತ್ತೂರ್ ನಲ್ಲಿನ ಅನುಭವಿ ಸುಬ್ರಮಣಿಯಾರ್ ದೇವಸ್ತಾನದೊಳಗೆ ನುಗ್ಗಿದೆ. ನಂತರ ದೇವಸ್ತಾನದ ಸ್ಟೋರೂಂನಲ್ಲಿ ಆಹಾರವಿಟ್ಟಿದ್ದನ್ನು ನೋಡಿ ಸಿಕ್ಕಾ ಆಹಾರವನ್ನು ಸೇವಿಸಿ ಅಲ್ಲಿಂದ ಹೊರಹೋಗಿದೆ. ದೇವಸ್ಥಾನದಲ್ಲಿ ರಾತ್ರಿ ಯಾರು ಇಲ್ಲದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೇವಸ್ಥಾನದೊಳಗೆ ಸಿಸಿಟಿವಿ ಅಳವಡಿಸಿದ್ದು ಆನೆ ಬಂದು ಹೋಗಿರುವ ದೃಶ್ಯ ಸೆರೆಯಾಗಿದೆ. 
SCROLL FOR NEXT