ದೇಶ

ಉತ್ತರ ಪ್ರದೇಶದಲ್ಲಿ ಬಿರುಗಾಳಿ ಮಳೆಗೆ 45 ಮಂದಿ ಬಲಿ

Shilpa D
ಅಗ್ರಾ: ಭಾರೀ ಮಳೆ ಹಾಗೂ ಬಿರುಗಾಳಿಗೆ ಉತ್ತರ ಪ್ರದೇಶದಲ್ಲಿ  ಸುಮಾರು 45 ಮಂದಿ ಬಲಿಯಾಗಿದ್ದಾರೆ.
ಆಗ್ರಾದಲ್ಲಿ 36 ಶಹಾರನಾಪುರದಲ್ಲಿ 2 ಬರೈಲಿ ಮತ್ತು ಮೊರಾಬಾದ್, ಚಿತ್ರಕೂಟ ಮತ್ತು ರಾಮಪುರ ಗಳಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ.
ಈ ಎಲ್ಲ ಪ್ರದೇಶಗಳಲ್ಲಿನ ತಕ್ಷಣದ ಪರಿಹಾರವನ್ನು ಒದಗಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಸಿಎಂ ಯೋಗಿ ಆದಿತ್ಯನಾಥ್  ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬಸ್ಥರಿಗೆ ನಾಲ್ಕು ವರ್ಷದವರೆಗೆ ಪರಿಹಾರ ಘೋಷಿಸಿದ್ದಾರೆ, ಗಾಯಾಳುಗಳಿಗೆ 50 ಸಾವಿರ ರು. ಪರಿಹಾರ ಘೋಷಿಸಲಾಗಿದೆ,
SCROLL FOR NEXT