ದೇಶ

ಮುಂಬೈನಲ್ಲಿ ಪೆಟ್ರೋಲ್ ಟ್ಯಾಂಕರ್ ಅಪಘಾತದದಿಂದ ಸ್ಪೋಟ, ಭಾರೀ ಅಗ್ನಿ ದುರಂತ!

Raghavendra Adiga
ಮುಂಬೈ: ತೈಲ ಟ್ಯಾಂಕರ್ ಅಪಘಾತವಾಗಿ ಸ್ಪೋಟಗೊಂಡು ಭಾರೀ ಅಗ್ನಿ ದುರಂತ ಸಂಭವಿಸಿರುವ ಘಟನೆ ಮುಂಬೈನ ವಡಾಲಾದಲ್ಲಿ ನಡೆದಿದೆ.
ಸೋಮವಾರ ರಾತ್ರಿ 10.45ರ ಸುಮಾರಿಗೆ ಈ ಪ್ರಕರಣ ನಡೆದಿದ್ದಾಗಿ ವರದಿಯಾಗಿದೆ. ವಡಾಲಾದ ಭಕ್ತಿ ಉದ್ಯಾನ ಸಮೀಪದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಸ್ಥಳ್ದಲ್ಲಿ ಐದು ಅಗ್ನಿಶಾಮಕ ವಾಹನಗಳಿದೆ ಎನ್ನ;ಆಗಿದೆ.
ಇದಕ್ಕೆ ಕೆಲ ಗಂಟೆಗಳ ಮುನ್ನ ಗುಜರಾತ್ ಸೂರತ್ ನ ವೆಸು ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 50 ಮಂದಿ ಸಿಲುಕಿದ್ದರು.ಇದರಲ್ಲಿ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
SCROLL FOR NEXT