ದೇಶ

ಹೈದರಾಬಾದ್ : ವಿವಿಪ್ಯಾಟ್, ಇವಿಎಂ ಬಗ್ಗೆ ಜಾಗೃತಿ ವಾಹನಕ್ಕೆ ಸಿಇಸಿ ಚಾಲನೆ

Nagaraja AB

ಹೈದರಾಬಾದ್ :  ವಿವಿಪ್ಯಾಟ್, ಇವಿಎಂ ಬಳಕೆ ಬಗ್ಗೆ  ಜಾಗೃತಿ ಮೂಡಿಸುವ ಸಂಚಾರ ವಾಹನಕ್ಕೆ ಮುಖ್ಯ ಚುನಾವಣಾ ಆಯುಕ್ತ  ಒ. ಪಿ. ರಾವತ್ ಹೈದರಾಬಾದಿನಲ್ಲಿಂದು  ಇಂದು ಚಾಲನೆ ನೀಡಿದರು.

ಡಿಸೆಂಬರ್ 7 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ವಿವಿಪ್ಯಾಟ್ ಗಳನ್ನು ಬಳಸಲಾಯಿತು.ನಿಮ್ಮ ಮತ, ನಿಮ್ಮ ಭವಿಷ್ಯ,  ಪ್ರಜಾಪ್ರಭುತ್ವ ನಿಮ್ಮ ಕೈಯಲ್ಲಿದೆ ಎಂಬಂತಹ ಘೋಷಣೆ ಗಳ್ಳುಳ ಭಿತ್ತಿಪತ್ರವನ್ನು ವಾಹನದ ಮೇಲೆ ಹಾಕಲಾಗಿತ್ತು.
SCROLL FOR NEXT