ದೇಶ

ಕೇಸರಿ ಬಾವುಟ ಹಾರಿಸುವುದು ಎಸ್ ಸಿ/ಎಸ್ ಟಿ ಕಾಯ್ದೆಯಡಿ ಅಪರಾಧವಲ್ಲ: ಹೈಕೋರ್ಟ್

Srinivas Rao BV
ಮುಂಬೈ: ಕೇಸರಿ ಬಾವುಟ ಹಾರಿಸುವುದು ಎಸ್ ಸಿ/ಎಸ್ ಟಿ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. 
ಜ.02, 2018 ರಂದು ನಡೆದಿದ್ದ ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಶಕ್ತಿಕಾಂತ್ ಮಹಾಜನ್ ವಿರುದ್ಧ ಘೋಷಣೆ ಕೂಗಿದ್ದು, ಕೇಸರಿ ಬಾವುಟ ಹಾರಿಸಿದ್ದಕ್ಕಾಗಿ ಎಸ್ ಸಿ/ ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. 
ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾ. ಐಎ ಮಹಂತಿ ಹಾಗೂ ನ್ಯಾ. ಎಎಂ ಬಾದರ್ ಕೇಸರಿ ಬಾವುಟ ಹಾರಿಸುವುದು ಎಸ್ ಸಿ/ಎಸ್ ಟಿ ಕಾಯ್ದೆಯಡಿ ಅಪರಾಧವಲ್ಲ ಎಂದು ಹೇಳಿ ಜಾಮೀನು ಮಂಜೂರು ಮಾಡಿದೆ.
SCROLL FOR NEXT