ದೇಶ

ಲೋಕಸಭೆ ಚುನಾವಣೆ ವೈಫಲ್ಯ: ಸೋಲಿಗೆ ಕಾರಣ ತಿಳಿಯಲು ಸಭೆ ಕರೆದ ಮಮತಾ ಬ್ಯಾನರ್ಜಿ

Shilpa D
ಕೊಲ್ಕೋತಾ: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ತುರ್ತು ಸಭೆ ಕರೆದಿದ್ದಾರೆ.  
ದಕ್ಷಿಣ ಕೊಲ್ಕೊತಾದಲ್ಲಿರುವ ಕಲಿಘಾಟ್ ನಿವಾಸದಲ್ಲಿ ಸಭೆ ಕರೆದಿದ್ದು ಚುನಾವಣಾ ಫಲಿತಾಂಶದ ಬಗ್ಗೆ ವಿಶ್ಲೇಷಣೆ ಮಾಡಲಾಗುತ್ತದೆ, 
ಸೋತ ಹಾಗೂ ಗೆದ್ದ ಅಭ್ಯರ್ಥಿಗಳು ಜಿಲ್ಲಾ ಅಧ್ಯಕ್ಷರು, ಮುಂಚೂಣಿ ನಾಯಕರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಲು ಗೆಲುವಿನ ಬಗ್ಗೆ ಜಿಲ್ಲಾ ಅಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
SCROLL FOR NEXT