ಸಾಂದರ್ಭಿಕ ಚಿತ್ರ 
ದೇಶ

ಅಕ್ರಮವಾಗಿ ಧರ್ಮ ಬೋಧನೆ; 14 ವಿದೇಶಿಯರನ್ನು ಬಿಜ್ನೊರ್ ಜಿಲ್ಲೆ ತೊರೆಯಲು ಸೂಚನೆ

ಧಾರ್ಮಿಕತೆಯನ್ನು ಅಕ್ರಮವಾಗಿ ಭೋದಿಸುತ್ತಿದ್ದ ಕಾರಣಕ್ಕೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯನ್ನು ತೊರೆಯುವಂತೆ 13 ಥೈಲ್ಯಾಂಡ್ ಮತ್ತು ಒಬ್ಬ ಮಲೇಷಿಯಾ ಪ್ರಜೆಗಳಿಗೆ ಸೂಚಿಸಲಾಗಿದೆ.

ಬಿಜ್ನೊರ್: ಧಾರ್ಮಿಕತೆಯನ್ನು ಅಕ್ರಮವಾಗಿ ಭೋದಿಸುತ್ತಿದ್ದ ಕಾರಣಕ್ಕೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯನ್ನು ತೊರೆಯುವಂತೆ 13 ಥೈಲ್ಯಾಂಡ್ ಮತ್ತು ಒಬ್ಬ ಮಲೇಷಿಯಾ ಪ್ರಜೆಗಳಿಗೆ ಸೂಚಿಸಲಾಗಿದೆ.


ಪ್ರವಾಸಿ ವೀಸಾದಲ್ಲಿರುವ ಈ ಪ್ರವಾಸಿಗರು ಬಿಜ್ನೊರ್ ನ ಮಸೀದಿಯಲ್ಲಿ ಭೋದಿಸುತ್ತಿದ್ದ ಧಾರ್ಮಿಕತೆ ಬಗ್ಗೆ ಪೊಲೀಸರು ಸ್ಪಷ್ಟನೆ ಕೇಳಿದ್ದಾರೆ. 


ಸ್ಥಳೀಯ ಗುಪ್ತಚರ ಘಟಕದಿಂದ ಪ್ರಕರಣ ಗಮನಕ್ಕೆ ಬಂದಿದ್ದು ನಿನ್ನೆ ಈ ಪ್ರಜೆಗಳಿಗೆ ಮಸೀದಿ ಬಿಟ್ಟು ತೊರೆದುಹೋಗುವಂತೆ ಸೂಚಿಸಲಾಗಿದೆ. ದೇಶದ ಬೇರೆ ಯಾವುದೇ ಭಾಗದಲ್ಲಿ ಇವರು ಧಾರ್ಮಕತೆಯನ್ನು ಭೋದಿಸುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ಈ ವಿಚಾರವನ್ನು ಕೇಂದ್ರ ಗುಪ್ತಚರ ಇಲಾಖೆಗೆ ಕಳುಹಿಸಲಾಗಿದೆ. ಪ್ರವಾಸಿ ವೀಸಾ ಪ್ರಕಾರ, ಪ್ರವಾಸದಲ್ಲಿರುವವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭೋದನೆಗಳಲ್ಲಿ ಭಾಗಿಯಾಗಬಾರದು. ಈ ಬಗ್ಗೆ 14 ವಿದೇಶಿ ಪ್ರಜೆಗಳು ಮತ್ತು ಮಸೀದಿ ಅಧಿಕಾರಿಗಳಲ್ಲಿ ವಿವರಣೆ ಕೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯಾರೋ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ: ಖರ್ಗೆ ಹೇಳಿಕೆ ಬೆಂಬಲಿಸಿದ ಎಂ.ಬಿ ಪಾಟೀಲ; ಡಿಕೆಶಿಗೆ ಪರೋಕ್ಷ ಟಾಂಗ್

U19 ಏಷ್ಯಾ ಕಪ್ ಫೈನಲ್‌: ಪಾಕ್ ವಿರುದ್ಧ ಸೋತರೂ ನಖ್ವಿ ಕೈಯಿಂದ ಪದಕ ಸ್ವೀಕರಿಸದ India ಯುವ ಪಡೆ, Video!

G RAM G ಮಸೂದೆ: ಬಿಜೆಪಿಯಿಂದ ಎರಡನೇ ಬಾರಿ 'ಮಹಾತ್ಮ ಗಾಂಧಿ ಹತ್ಯೆ'; ಚಿದಂಬರಂ ಕಿಡಿ

ನಾಯಕತ್ವ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಗರಂ; ನಾಯಕರಿಗೆ ಖಡಕ್ ಸಂದೇಶ

ಜಮ್ಮುವಿನ NIA ಕಚೇರಿ ಬಳಿ ಚೀನಾ ನಿರ್ಮಿತ ರೈಫಲ್ ಟೆಲಿಸ್ಕೋಪ್ ಪತ್ತೆ; ಭದ್ರತೆ ಹೆಚ್ಚಳ

SCROLL FOR NEXT