ಸಿಂಹ ದಾಳಿ 
ದೇಶ

ಗಟ್ಟಿ ಗುಂಡಿಗೆಯವರಿಗೆ ಮಾತ್ರ: ದೆಹಲಿಯಲ್ಲಿ ಕೇಸರಿ ಸಿಂಹದ ಮುಂದೆ ಕುಳಿತು ಕೆರಳಿಸಿದ ಯುವಕ, ಭಯಾನಕ ವಿಡಿಯೋ!

ಯುವಕನೊರ್ವ ಝೂನಲ್ಲಿದ್ದ ಕೇಸರಿ ಸಿಂಹವಿದ್ದ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದು ಅಲ್ಲದೆ ಸಿಂಹದ ಮುಂದೆ ಕುಳಿತು ಪೋಸ್ ಕೊಟ್ಟಿರುವ ವಿಡಿಯೋ ಭಯಾನಕವಾಗಿದೆ.ನ್ಯಾಷನಲ್ ಝೂಅಲಾಜಿಕಲ್ ಪಾರ್ಕ್

ನವದೆಹಲಿ: ಯುವಕನೊರ್ವ ಝೂನಲ್ಲಿದ್ದ ಕೇಸರಿ ಸಿಂಹವಿದ್ದ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದು ಅಲ್ಲದೆ ಸಿಂಹದ ಮುಂದೆ ಕುಳಿತು ಪೋಸ್ ಕೊಟ್ಟಿರುವ ವಿಡಿಯೋ ಭಯಾನಕವಾಗಿದೆ. 

ಇಂದು ಬೆಳಗ್ಗೆ 12.30ರ ಸುಮಾರಿಗೆ ದೆಹಲಿಯ ನ್ಯಾಷನಲ್ ಝೂಅಲಾಜಿಕಲ್ ಪಾರ್ಕ್ಗೆ ಬಂದಿದ್ದ ಯುವಕನೋರ್ವ ಸಿಂಹಗಳಿಂದ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾನೆ. ನಂತರ ಕೆಳಗೆ ಬಿದ್ದಿದ್ದ ಮರದ ದಿಮ್ಮಿ ಮೇಲೆ ಕುಳಿತುಕೊಂಡಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಕೇಸರ ಸಿಂಹ ಯುವಕನನ್ನು ಮುಸಿ ನೋಡಿದೆ. ಕೆಲ ಸೆಕೆಂಡ್ ಗಳ ಕಾಲ ಸುಮ್ಮನಿದ್ದ ಸಿಂಹ ಏಕಾಏಕಿ ಆತನ ಮೇಲೆ ದಾಳಿಗೆ ಮುಂದಾಗುತ್ತದೆ. ಅಷ್ಟಕ್ಕೆ ವಿಡಿಯೋ ಕಟ್ ಆಗಿದೆ.

ಮೃಗಾಲಯಕ್ಕೆ ತೆರಳಿದ್ದ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. 56 ನಿಮಿಷಗಳ ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಇನ್ನು ಝೂ ಸಿಬ್ಬಂದಿಗಳ ಮಾಹಿತಿ ಪ್ರಕಾರ. ಯುವಕ ರೆಹಾನ್ ಖಾನ್ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಯುವಕ ಮಾನಸಿಕ ಅಸ್ವಸ್ಥ ಎಂಬಂತೆ ವರ್ತಿಸಿದ್ದಾನೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

SCROLL FOR NEXT