ಉಬರ್ ಕ್ಯಾಬ್ 
ದೇಶ

ಉಬರ್ ಆ್ಯಪ್‍ನಲ್ಲಿ ದೋಷ ಪತ್ತೆ ಹಚ್ಚಿ 4.6 ಲಕ್ಷ ರೂ. ಬಹುಮಾನ ಪಡೆದ ಬೆಂಗಳೂರು ಟೆಕ್ಕಿ!

ಉಬರ್ ಕ್ಯಾಬ್ ಆ್ಯಪ್‍ನಲ್ಲಿ ದೋಷ ಪತ್ತೆ ಹಚ್ಚಿದ ಬೆಂಗಳೂರು ಟೆಕ್ಕಿಯೊಬ್ಬರಿಗೆ ಉಬರ್ ಸಂಸ್ಧೆ ಬರೋಬ್ಬರಿ 4.6 ಲಕ್ಷ ರೂ. ಬಹುಮಾನ ನೀಡಿದೆ.

ನವದೆಹಲಿ: ಉಬರ್ ಕ್ಯಾಬ್ ಆ್ಯಪ್‍ನಲ್ಲಿ ದೋಷ ಪತ್ತೆ ಹಚ್ಚಿದ ಬೆಂಗಳೂರು ಟೆಕ್ಕಿಯೊಬ್ಬರಿಗೆ ಉಬರ್ ಸಂಸ್ಧೆ ಬರೋಬ್ಬರಿ 4.6 ಲಕ್ಷ ರೂ. ಬಹುಮಾನ ನೀಡಿದೆ.

ಬೆಂಗಳೂರು ಮೂಲದ ಸೈಬರ್ ಸೆಕ್ಯುರಿಟಿ ಸಂಶೋಧಕ ಆನಂದ್ ಪ್ರಕಾಶ್ ಉಬರ್ ಕ್ಯಾಬ್ ಆ್ಯಪ್ ನಲ್ಲಿ ದೋಷವೊಂದನ್ನು ಪತ್ತೆ ಹಚ್ಚಿದ್ದರು. ಅಲ್ಲದೆ ಈ ದೋಷದಿಂದ ಹ್ಯಾಕರ್ ಗಳು ಖಾತೆಯನ್ನು ವಶಪಡಿಸಬಹುದು ಮತ್ತು ಅವರ ನಿಯಂತ್ರಣದಲ್ಲಿರಿಸಬಹುದು ಎಂದು ಹೇಳಿದ್ದರು. 

ಇದಕ್ಕೆ ಉಬರ್ ಕ್ಯಾಬ್ ಸಂಸ್ಧೆ ಆನಂದ್ ಪ್ರಕಾಶ್ ಅವರನ್ನು ಅಭಿನಂದಿಸಿದ್ದು ಅಲ್ಲದೆ ಜೊತೆಗೆ 4.6 ಲಕ್ಷ ರೂ. ಬಹುಮಾನ ನೀಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT