ಜಯ ಬಚ್ಚನ್ 
ದೇಶ

ಡ್ರಗ್‌ ಮಾಫಿಯಾ ಕುರಿತು ಸಂಸದೆ ಜಯಾ ಬಚ್ಚನ್‌ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ: ಬಿಜೆಪಿ

ಸಂಸತ್ತಿನ ಮೇಲ್ಮನೆಯ ಕಲಾಪದ ವೇಳೆ ಸಮಾಜವಾದಿ ಪಕ್ಷದ ಸದಸ್ಯರಾದ ಜಯಾ ಬಚ್ಚನ್‌ ತಮ್ಮ ಬೇಜವಾಬ್ದಾರಿತನ ತೋರಿದ್ದಾರೆ ಎಂದು ತೆಲಂಗಾಣದ ಬಿಜೆಪಿ ಘಟಕ ಆರೋಪಿಸಿದೆ.

ಹೈದರಾಬಾದ್‌: ಸಂಸತ್ತಿನ ಮೇಲ್ಮನೆಯ ಕಲಾಪದ ವೇಳೆ ಸಮಾಜವಾದಿ ಪಕ್ಷದ ಸದಸ್ಯರಾದ ಜಯಾ ಬಚ್ಚನ್‌ ತಮ್ಮ ಬೇಜವಾಬ್ದಾರಿತನ ತೋರಿದ್ದಾರೆ ಎಂದು ತೆಲಂಗಾಣದ ಬಿಜೆಪಿ ಘಟಕ ಆರೋಪಿಸಿದೆ.

ಜಯಾ ಬಚ್ಚನ್ ಅವರು ಮಂಗಳವಾರ ಪಟ್ಟಬದ್ಧ ಹಿತಾಸಕ್ತಿ ಉಳ್ಳವರಂತೆ ಮಾತನಾಡಿದರು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಕೆ.ಕೃಷ್ಣ ಸಾಗರ್‌ ರಾವ್‌ ಹೇಳಿದ್ದಾರೆ.

ಜಯಾ ಬಚ್ಚನ್ ಅವರು ತಮ್ಮ ಮಾತಿನಲ್ಲಿ ಡ್ರಗ್‌ ಮಾಫಿಯಾ, ಅದರಿಂದ ದೇಶದ ಯುವ ಜನಾಂಗದ ಮೇಲಾಗುತ್ತಿರುವ ಹಾನಿ, ಅವಲಂಬನೆ ಮತ್ತು ಪೆಡ್ಲರ್‌ ಕುರಿತು ಪ್ರಸ್ತಾಪಿಸಿಲ್ಲ ಎಂದರು. 

ಸಂಸತ್ತಿನಲ್ಲಿ ಜಯಾ ಬಚ್ಚನ್ ಅವರು ಶೂನ್ಯ ವೇಳೆಯಲ್ಲಿ ದುಃಖಕರ ಸಂಗತಿಯೆಂದರೆ ಕೆಲವರು ತಿನ್ನುವ ತಟ್ಟೆಯಲ್ಲಿ ರಂಧ್ರಗಳನ್ನು ಮಾಡುತ್ತಾರೆ. ಕೆಲವೇ ಜನರ ಕಾರಣದಿಂದಾಗಿ ಇಂದು ಮನರಂಜನಾ ಉದ್ಯಮವು ಟೀಕೆಗೆ ಬಲಿಯಾಗುತ್ತಿದೆ. ಇದು ಸುಮಾರು 5 ಲಕ್ಷ ಜನರಿಗೆ ನೇರ ಉದ್ಯೋಗವನ್ನು ನೀಡುತ್ತಿದೆ ಎಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

SCROLL FOR NEXT