ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ನಿಖಿಲ್ ಹಾಗೂ ರೇವತಿ ಅವರ ನಿಶ್ಚಿತಾರ್ಥ ಒಕ್ಕಲಿಗ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯಿತು.ಭಾವಿ ಪತ್ನಿ ರೇವತಿ ಅವರ ಕೈ ಬೆರಳಗೆ ವಜ್ರದುಂಗರ ತೊಡಿಸುವ ಮೂಲಕ ನಿಖಿಲ್ ಕುಮಾರ ಸ್ವಾಮಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸೇರಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಆರ್ ಅಶೋಕ್, ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಕೋರಿದರು.ನಿಶ್ಚಿತಾರ್ಥದ ಫೋಟೋಗಳುನಿಶ್ಚಿತಾರ್ಥದ ಫೋಟೋಗಳುನಿಖಿಲ್-ರೇವತಿನಿಖಿಲ್-ರೇವತಿನಿಶ್ಚಿತಾರ್ಥದ ಫೋಟೋಗಳುನಿಶ್ಚಿತಾರ್ಥದ ಫೋಟೋಗಳುನಿಶ್ಚಿತಾರ್ಥದ ಫೋಟೋಗಳುನಿಶ್ಚಿತಾರ್ಥದ ಫೋಟೋಗಳುನಿಶ್ಚಿತಾರ್ಥದ ಫೋಟೋಗಳುನಿಶ್ಚಿತಾರ್ಥದ ಫೋಟೋಗಳುನಿಶ್ಚಿತಾರ್ಥದ ಫೋಟೋಗಳು