ದೇಶದಲ್ಲಿ ಕೊರೋನಾ ಮಹಾಮಾರಿ ಎರಡನೇ ಅಲೆ ತೀವ್ರ ಆತಂಕ ಸೃಷ್ಟಿಸುತ್ತಿದೆ. ಜನರು ಆಸ್ಪತ್ರೆಗಳಲ್ಲಿ, ಬೆಡ್, ಆಕ್ಸಿಜನ್ ಸಿಗದೆ ನರಳಿ ನರಳಿ ಸಾಯುತ್ತಿದ್ದಾರೆ. ಇನ್ನು ಮಹಾಮಾರಿಗೆ ಲಸಿಕೆಯಿಂದಲೇ ಉತ್ತರ ನೀಡಬೇಕು ಎಂದು ದೇಶದ ಹಲವಾರು ಸೆಲೆಬ್ರಿಟಿಗಳು ಲಸಿಕೆ ಹಾಕಿಸಿಕೊಂಡು ಜನರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಆತ್ಮಸ 
ಸಿನಿಮಾ

ಬಿಗ್ ಬಿಯಿಂದ ಪುನೀತ್'ವರೆಗೆ: ಲಸಿಕೆ ಹಾಕಿಸಿಕೊಂಡು ಜನರಲ್ಲಿ ಆತ್ಮಸ್ಥೈರ್ಯ ತುಂಬಿದ ಸೆಲೆಬ್ರಿಟಿಗಳು!

ದೇಶದಲ್ಲಿ ಕೊರೋನಾ ಮಹಾಮಾರಿ ಎರಡನೇ ಅಲೆ ತೀವ್ರ ಆತಂಕ ಸೃಷ್ಟಿಸುತ್ತಿದೆ. ಜನರು ಆಸ್ಪತ್ರೆಗಳಲ್ಲಿ, ಬೆಡ್, ಆಕ್ಸಿಜನ್ ಸಿಗದೆ ನರಳಿ ಸಾಯುತ್ತಿದ್ದಾರೆ. ಮಹಾಮಾರಿಗೆ ಲಸಿಕೆಯಿಂದಲೇ ಉತ್ತರ ನೀಡಬೇಕು ಎಂದು ದೇಶದ ಹಲವಾರು ಸೆಲೆಬ್ರಿಟಿಗಳು ಲಸಿಕೆ ಹಾಕಿಸಿಕೊಂಡು ಜನರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್
ಅನುಪಮ್ ಕೇರ್
ಶಿಖರ್ ಧವನ್
ಹೇಮ ಮಾಲಿನಿ
ಕಮಲ್ ಹಾಸನ್
ವಿರಾಟ್ ಕೊಹ್ಲಿ-ಇಶಾಂತ್ ಶರ್ಮಾ
ಮಹೇಶ್ ಬಾಬು
ಮಲೈಕಾ ಅರೋರಾ
ಮೋಹನ್ ಲಾಲ್
ನಾಗಾರ್ಜುನಾ ಅಕ್ಕಿನೇನಿ ಮತ್ತು ರಮ್ಯಾಕೃಷ್ಣ
ಪಾಯಲ್ ರಜಪೂತ್
ಚೇತೇಶ್ವರ ಪೂಜಾರ-ಅಜಿಂಕ್ಯ ರಹಾನೆ
ಪುನೀತ್ ರಾಜಕುಮಾರ್
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಸೈಫ್ ಅಲಿ ಖಾನ್
ಸಲ್ಮಾನ್ ಖಾನ್
ಸಂಜಯ್ ದತ್
ಸ್ಮೃತಿ ಮಂದಾನಾ-ದಿನೇಶ್ ಕಾರ್ತಿಕ್
ಸೋನಾಕ್ಷಿ ಸಿನ್ಹಾ
ಸೋನು ಸೂದ್
ಶ್ರೀಮುರಳಿ-ಆಶಿಕಾ ರಂಗನಾಥ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT