ಆಗಸ್ಟ್ 21ರಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತು.ಪುತ್ರನ ವಿವಾಹದ ಬಗ್ಗೆ ಮಾತನಾಡಿದ್ದ ರವಿಚಂದ್ರನ್ ಮಗಳು ಅಂಜಲಿ ರೀತಿಯಲ್ಲಿ ಮಗನ ಮದುವೆ ಮಾಡುತ್ತಿಲ್ಲ, ಹೆಣ್ಣಿನ ಕಡೆಯವರಿಗೆ ಆಡಂಬರ ಇಷ್ಟವಿಲ್ಲದ ಕಾರಣ ಸರಳವಾಗಿ ವಿವಾಹ ಮಾಡುತ್ತಿದ್ದೇವೆ ಎಂದು ಹೇಳಿದ್ದರು.ಮನೋರಂಜನ್ 2017ರಲ್ಲಿ ಸಾಹೇಬ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದರು.ಮನೋರಂಜನ್-ಸಂಗೀತಾ ಮದುವೆ ಚಿತ್ರಗಳುಮನೋರಂಜನ್-ಸಂಗೀತಾ ಮದುವೆ ಚಿತ್ರಗಳುಮನೋರಂಜನ್-ಸಂಗೀತಾ ಮದುವೆ ಚಿತ್ರಗಳುಮನೋರಂಜನ್-ಸಂಗೀತಾ ಮದುವೆ ಚಿತ್ರಗಳುಮನೋರಂಜನ್-ಸಂಗೀತಾ ಮದುವೆ ಚಿತ್ರಗಳುಮನೋರಂಜನ್-ಸಂಗೀತಾ ಮದುವೆ ಚಿತ್ರಗಳು