ಜಲ್ಲಿಕಟ್ಟು-ತಮಿಳುನಾಡಿನ ಸಾಂಪ್ರದಾಯಿಕ ಸ್ಪರ್ಧೆಗೆ ವಿರೋಧವೇಕೆ?
ತಮಿಳುನಾಡಿನ ಸಾಂಪ್ರದಾಯಿಕ ಗೂಳಿ ಹಿಡಿಯುವ ಸ್ಪರ್ಧೆ ಜಲ್ಲಿಕಟ್ಟುಗೆ ಪ್ರಾಣಿದಯಾ ಸಂಘಟನೆಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಇಂತಹ ಜಲ್ಲಿಕಟ್ಟು ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.
ಸರ್ಕಾರದ ಭರವಸೆ ಬಳಿಕ ನಿಷೇಧ ರದ್ದುಗೊಳಿಸಿದ ಕೇಂದ್ರ
ಅತ್ತ ತಮಿಳುನಾಡು ಸರ್ಕಾರದಿಂದ ಭರವಸೆ ದೊರೆತ ಹಿನ್ನಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ಜಲ್ಲಿಕಟ್ಟು ಸ್ಪರ್ಧೆ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿದೆ. ಅಂತೆಯೇ ಸ್ಪರ್ಧೆಯ ವೇಳೆ ಪ್ರಾಣಿಗಾಗಿಲಿ ಅಥವಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಜನರಿಗಾಗಿ ಯಾವುತಮಿಳುನಾಡು ಸರ್ಕಾರದಿಂದ ಭರವಸೆ
ಈ ನಡುವೆ ತಮಿಳುನಾಡು ಸರ್ಕಾರ ಕೂಡ ಜಲ್ಲಿಕಟ್ಟು ಸ್ಪರ್ಧೆ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮತ್ತು ಸುಪ್ರೀಂ ಕೋರ್ಟ್ ಗೆ ಸ್ಪಷ್ಟನೆ ನೀಡಿತು. ತಮಿಳುನಾಡಿನ ಪರಂಪರೆಯಲ್ಲಿ ಜಲ್ಲಿಕಟ್ಟು ಹಾಸು ಹೊಕ್ಕಿದೆ. ಹಬ್ಬದ ಸಂದರ್ಭದಲ್ಲಿ ಬೇಕಾದ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಜಲ್ಲಿಕಟ್ಟು ಪರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ
ಮತ್ತೊಂದೆಡೆ ಜಲ್ಲಿಕಟ್ಟು ಸ್ಪರ್ಧೆವಿರುದ್ಧ ಸುಪ್ರೀಂ ತಡೆ ನೀಡುತ್ತಿದ್ದಂತೆಯೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಸಾಕಷ್ಟು ಚರ್ಚೆಗಳು ನಡೆದವು.ಸುಪ್ರೀಂ ತೀರ್ಪಿನ ವಿರುದ್ಧ ಭುಗಿಲೆದ್ದ ಆಕ್ರೋಶ
ಅತ್ತ ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಸ್ಪರ್ಧೆಗೆ ತಡೆ ಹೇರುತ್ತಿದ್ದಂತೆಯೇ ಇತ್ತ ತಮಿಳುನಾಡಿನಲ್ಲಿ ಆಕ್ರೋಶ ಭುಗಿಲೆದ್ದಿತು. ಜಲ್ಲಿಕಟ್ಟು ತಮಿಳುನಾಡಿನ ಸಾಂಪ್ರದಾಯಿಕ ಸ್ಪರ್ಧೆಯಾಗಿದ್ದು, ಯಾವುದೇ ರೀತಿಯಿಂದಲೂ ಗೂಳಿಗಳಿಗೆ ಹಾನಿ ಮಾಡುವುದಾಗಿರುವುದಿಲಸ್ಪರ್ಧೆಗೆ ತಡೆ ನೀಡಿದ್ದ ಸುಪ್ರೀಂ
ಇಂತಹುದೇ ಕಾರಣಗಳನ್ನು ಮುಂದಿಟ್ಟುಕೊಂಡು ಜಲ್ಲಿಕಟ್ಟು ನಿಷೇಧಕ್ಕೆ ಪ್ರಾಣಿದಯಾ ಸಂಘಟನೆಗಳು ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ 2014ರ ಮೇ ತಿಂಗಳಲ್ಲಿ ಜಲ್ಲಿಕಟ್ಟು ಸಾಂಪ್ರದಾಯಿಕ ಸ್ಪರ್ಧೆಗೆ ನಿಷೇಧ ಹೇರಿತ್ವಿವಾದವೇನು?
ಜಲ್ಲಿಕಟ್ಟು ಸ್ಪರ್ಧೆಯನ್ನು ವಿರೋಧಿಸುತ್ತಿರುವ ಪೇಟಾ ಮತ್ತು ಪ್ರಾಣಿದಯಾ ಸಂಘದ ಆರೋಪದಂತೆ, ಈಸ್ಪರ್ಧೆಯಲ್ಲಿ ಪ್ರಾಣಿಗಳನ್ನು ಹೀನವಾಗಿ ನಡೆಸಿಕೊಳ್ಳಲಾಗುತ್ತದೆ. ಪ್ರಾಣಿಗಳ ಕಣ್ಣಿಗೆ ಖಾರದ ಪುಡಿಯನ್ನು ಹಾಕುವ ಮೂಲಕ ಸ್ಪರ್ಧೆಯಲ್ಲಿ ಅವು ಹುಚ್ಚಾಪಟ್ಟೆ ಓಡುವಂತೆ ಮಾಡಲಾಗುತ್ತದೆ ಎಂದು ಆರೋಪಮೂರು ರೀತಿಯ ಜಲ್ಲಿಕಟ್ಟು ಸ್ಪರ್ಧೆ..!
ಜಲ್ಲಿಕಟ್ಟು ಸ್ಪರ್ಧೆಯಲ್ಲಿ ವಟಿ ಮಂಜು ವೀರಟ್ಟು, ವೆಲಿ ವೀರಟ್ಟು, ವತಂ ಮಂಜು ವೀರಟ್ಟು ಎಂಬ ಮೂರು ರೀತಿಯ ಸ್ಪರ್ಧೆಗಳಿವೆ.ಪೊಂಗಲ್ ವಿಶೇಷ ಈ ಜಲ್ಲಿಕಟ್ಟು
ಜಲ್ಲಿಕಟ್ಟು ಎಂಬುದು ತಮಿಳುನಾಡಿನ ಸಾಂಪ್ರದಾಯಿಕ ಹಬ್ಬ ಮಾಟ್ಟು ಪೊಂಗಲ್ ನ ಒಂದು ಭಾಗವಾಗಿದ್ದು, ಯುವಕರ ಶಕ್ತಿ ಪ್ರದರ್ಶನಕ್ಕೆ ಇದೊಂದು ವೇದಿಕೆ ಎಂದು ಭಾವಿಸಲಾಗುತ್ತದೆ.ನಿಷೇಧ ರದ್ದಿನ ಹಿಂದೆ ರಾಜಕೀಯದಾಟ?
ಜಲ್ಲಿಕಟ್ಟು ಮೇಲಿದ್ದ ನಿಷೇಧವನ್ನು ತೆರವುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ಹಿಂದೆ ರಾಜಕೀಯದ ಅಂಶಗಳನ್ನು ತೇಲಿಬಿಡಲಾಗುತ್ತಿದ್ದು. ಜಲ್ಲಿಕಟ್ಟು ನಿಷೇಧಕ್ಕೆ ತಮಿಳುನಾಡಿನ ರಾಜಕೀಯ ವಲಯದಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಇನ್ನೇನು ಕೆಲವೇ ತಿಂಗಳುಗಳಲFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos