ಹಿಂದೂಗಳ ತೀರ್ಥಯಾತ್ರಾ ಕ್ಷೇತ್ರವಾದ ಅಮರನಾಥ ಗುಹಾ ದೇಗುಲದ ಬಳಿ ಜುಲೈ 8ರಂದು ಮಧ್ಯಾಹ್ನ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು ಇದರಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ಇನ್ನು ಅಲ್ಲಿ ಸಿಲುಕಿದ್ದ 15,000 ಯಾತ್ರಾರ್ಥಿಗಳನ್ನು ಪಂಜತರ್ನಿಯ ಕೆಳ ಬೇಸ್ ಕ್ಯಾಂಪ್ಗೆ ಸ್ಥಳಾಂತರಿಸಲಾಯಿತು. ಇನ್ನು
ಪ್ರವಾಸಿಗರ ರಕ್ಷಣೆಯಲ್ಲಿ ತೊಡಗಿರುವ ಯೋಧರುಹಠಾತ್ ಪ್ರವಾಹ ಸಂಭವಿಸಿದ ಸ್ಥಳಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಯಾತ್ರಿಕರುಯಾತ್ರಿಕರ ರಕ್ಷಣೆ ಮಾಡುತ್ತಿರುವ ಯೋಧರುಗಾಯಗೊಂಡಿರುವ ಪ್ರವಾಸಿಗನನ್ನು ಕ್ಯಾಂಪ್ ಗೆ ಸ್ಥಳಾಂತರಿಸುತ್ತಿರುವ ಯೋಧರುಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿರುವ ರಕ್ಷಣಾ ಸಿಬ್ಬಂದಿಸುರಕ್ಷಿತ ಸ್ಥಳಗಳಿಗೆ ಬರುತ್ತಿರುವ ಪ್ರವಾಸಿಗರುರಕ್ಷಣೆಗಾಗಿ ಕಾದು ನಿಂತಿರುವ ಪ್ರವಾಸಿಗರುಪ್ರವಾಹದ ಸ್ಥಳಆ್ಯಂಬುಲೆನ್ಸ್ ಮೂಲಕ ಗಾಯಗೊಂಡವರ ಸ್ಥಳಾಂತರರಕ್ಷಣೆಗಾಗಿ ಬೇಕಾಗಿರುವ ಸಲಕರಣೆಗಳ ವ್ಯವಸ್ಥೆ ಮಾಡುತ್ತಿರುವ ಯೋಧರುಯಾತ್ರಿಗಳ ರಕ್ಷಣೆಗೆ ತೆರಳುತ್ತಿರುವ ಎನ್ ಡಿಆರ್ ಎಫ್ ಸಿಬ್ಬಂದಿಸುರಕ್ಷಿತ ಸ್ಥಳಕ್ಕೆ ಸೇರಿರುವ ಯಾತ್ರಿಗರು