ಜನರು 'ಗುಲಾಲ್' (ಬಣ್ಣದ ಪುಡಿ) ಬಳಿದುಕೊಂಡು, ಪರಸ್ಪರ ಬಣ್ಣಗಳಿಂದ ತುಂಬಿದ ಬಲೂನ್‌ಗಳನ್ನು ಎಸೆದು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೋಳಿಯನ್ನು ಭಾರತದಾದ್ಯಂತ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಹೋಳಿ, ಚಾಂದ್ರಮಾಸದ ಕೊನೆಯ ಹುಣ್ಣಿಮೆಯ ದಿನವನ್ನು ಗುರುತಿಸುವ ಹಬ್ಬವಾಗಿದ್ 
ದೇಶ

ಬಣ್ಣದೋಕುಳಿ, ಉತ್ಸಾಹ, ಸಂಭ್ರಮಗಳಿಂದ ಹೋಳಿ ಹಬ್ಬ ಆಚರಣೆ

ಜನರು ಬಣ್ಣದ ಪುಡಿ ಬಳಿದುಕೊಂಡು, ಪರಸ್ಪರ ಬಣ್ಣಗಳಿಂದ ತುಂಬಿದ ಬಲೂನ್‌ಗಳನ್ನು ಎಸೆದು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೋಳಿಯನ್ನು ಭಾರತದಾದ್ಯಂತ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಯಿತು. 

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ (LoC) ಸೇನಾ ಸಿಬ್ಬಂದಿ ಹೋಳಿ ಹಬ್ಬವನ್ನು ಆಚರಿಸಿದರು
ಚೆನ್ನೈನಲ್ಲಿ ಯುವತಿಯರು ಹೋಳಿ ಹಬ್ಬವನ್ನು ಆಚರಿಸಿಕೊಂಡರು
ಹೋಳಿ ಹೈ' ಎಂದು ಡ್ಯಾನ್ಸ್ ಮಾಡುತ್ತಾ, ಮೋಟಾರುಬೈಕಿನಲ್ಲಿ ಬೀದಿಗಳಲ್ಲಿ ಯುವಕ-ಯುವತಿಯರು ಕುಣಿದಾಡುತ್ತಾ, ಮಕ್ಕಳು 'ಪಿಚ್ಕಾರಿ'ಗಳೊಂದಿಗೆ ಕುಣಿದು ಕುಪ್ಪಳಿಸಿದರು. ಒಬ್ಬರಿಗೊಬ್ಬರು ನೀರು ತುಂಬಿದ ಬಲೂನ್‌ಗಳನ್ನು ಎಸೆದರು.
ಚೆನ್ನೈನಲ್ಲಿ ಹೋಳಿ ಆಚರಣೆಯಲ್ಲಿ ಹುಡುಗಿಯೊಬ್ಬಳು ಬಣ್ಣ ಹಚ್ಚಿಕೊಂಡಿರುವುದು
ಒಡಿಶಾದ ಭುವನೇಶ್ವರದಲ್ಲಿರುವ ರಮಾದೇವಿ ಮಹಿಳಾ ವಿಶ್ವವಿದ್ಯಾಲಯದ ಹೊರಗೆ ಹೋಳಿ ಆಚರಿಸುತ್ತಿರುವ ಯುವತಿಯರು ಪರಸ್ಪರ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ
ಚೆನ್ನೈನ ಖಾಸಗಿ ಕಾಲೇಜಿನಲ್ಲಿ ಹೋಳಿ ಆಚರಿಸುತ್ತಿರುವ ವಿದ್ಯಾರ್ಥಿಗಳು ಬಣ್ಣಗಳ ಮೂಲಕ ಆಟವಾಡುತ್ತಿರುವುದು
ಕೋಲ್ಕತ್ತಾದಲ್ಲಿ 'ಡೋಲ್ ಉತ್ಸವ' ಆಚರಿಸುತ್ತಿರುವಾಗ ಮಹಿಳೆಯರು 'ಲಡ್ಡೂ ಗೋಪಾಲ್' ವಿಗ್ರಹದ ಮೇಲೆ ಬಣ್ಣದ ಪುಡಿಯನ್ನು ಹಚ್ಚುತ್ತಿರುವುದು
ಕೊಯಮತ್ತೂರಿನಲ್ಲಿ ಹೋಳಿ ಹಬ್ಬಕ್ಕೆ ಮುನ್ನ ಊರು ತಲುಪಲು ರೈಲಿನಲ್ಲಿ ಪ್ರಯಾಣಿಸುವ ವಲಸೆ ಕಾರ್ಮಿಕರು
ವಿಶಾಖಪಟ್ಟಣಂನಲ್ಲಿ ಹೋಳಿ ಆಚರಣೆಯ ಸಂದರ್ಭದಲ್ಲಿ ಜನರು ನೃತ್ಯ ಮಾಡುತ್ತಿರುವುದು
ದೆಹಲಿಯ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹೋಳಿ ಆಟವಾಡಿರುವ ದೃಶ್ಯ
ಸೂರತ್‌ನ ಸ್ವಾಮಿನಾರಾಯಣ ಗುರುಕುಲದಲ್ಲಿ ಹೋಳಿ ಹಬ್ಬದ ಅಂಗವಾಗಿ ತಂಬಾಕು ಪ್ಯಾಕೆಟ್‌ಗಳ ರಾಶಿಗೆ ಬೆಂಕಿ ಹಚ್ಚಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT