ಕ್ರೀಡೆ

ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ಎಂಎಸ್ ಧೋನಿಯ ವೃತ್ತಿ ಬದುಕಿನ ಸಿಹಿ-ಕಹಿ ಘಟನೆಗಳು!

Vishwanath S
ಟೀಂ ಇಂಡಿಯಾ ಕ್ರಿಕೆಟಿಗ ಎಂಎಸ್ ಧೋನಿ ಐಸಿಸಿ ಆಯೋಜನೆಯ ಟಿ20, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ಜಗತ್ತಿನ ಏಕೈಕ ನಾಯಕ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗ ಎಂಎಸ್ ಧೋನಿ ಐಸಿಸಿ ಆಯೋಜನೆಯ ಟಿ20, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ಜಗತ್ತಿನ ಏಕೈಕ ನಾಯಕ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ನಾಯಕನಾಗಿ ಅತೀ ಹೆಚ್ಚು ರನ್ ಸಿಡಿಸಿದ ನಾಯಕ ಎಂಬ ಖ್ಯಾತಿ ಧೋನಿಗಿದೆ.
2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂದರ್ಭದಲ್ಲಿ ಧೋನಿಯನ್ನು ಅಪ್ಪಿದ ವಿರಾಟ್ ಕೊಹ್ಲಿ
ಏಕದಿನ ವಿಶ್ವಕಪ್ ಟ್ರೋಫಿ ಹಿಡಿದು ಪೋಸ್ ಕೊಟ್ಟ ಎಂಎಸ್ ಧೋನಿ
2019ರ ಏಕದಿನ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಧೋನಿ.
ಧೋನಿಯನ್ನು ಡಿಆರ್ ಎಸ್ 'ಧೋನಿ ರಿವ್ಯ್ಯೂ ಸಿಸ್ಟಂ ಎಂದೇ ಖ್ಯಾತರಾಗಿದ್ದಾರೆ.
ಶ್ರೀಲಂಕಾ ಪಂದ್ಯದ ವೇಳೆ ಕೆಲ ಅಡಚಣೆ ಉಂಟಾಗಿದ್ದ ಸಂದರ್ಭದಲ್ಲಿ ಧೋನಿ ಮೈದಾನದಲ್ಲೇ ಮಲಗಿ ವಿಶ್ರಾಂತಿ ಪಡೆದಿದ್ದರು. ಇದು ವಿಚಾರ ಸಹ ತೀವ್ರ ಚರ್ಚೆ ಹುಟ್ಟು ಹಾಕಿತ್ತು.
ಎಂಎಸ್ ಧೋನಿ 2019ರ ವಿಶ್ವಕಪ್ ಬಳಿಕ ಒಂದು ಪಂದ್ಯವನ್ನು ಆಡಿಲ್ಲ. ಈ ವೇಳೆ ಅವರ ನಿವೃತ್ತಿ ಬಗ್ಗೆ ತೀವ್ರ ಚರ್ಚೆಗಳು ನಡೆದಿದ್ದವು.
SCROLL FOR NEXT