ಯಡಿಯೂರಪ್ಪ ಇಂದ್ರ-ಚಂದ್ರ ಎಂದು ಹೇಳಿಕೊಂಡು ಭಾಷಣ ಮಾಡಿದ್ದಾರೆ: ಎಚ್ಡಿ ಕುಮಾರಸ್ವಾಮಿ ವ್ಯಂಗ್ಯ 
ರಾಜಕೀಯ

ಯಡಿಯೂರಪ್ಪ ಇಂದ್ರ-ಚಂದ್ರ ಎಂದು ಹೇಳಿಕೊಂಡು ಭಾಷಣ ಮಾಡಿದ್ದಾರೆ: ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯ

ಮೈತ್ರಿ ಅಧಿಕಾರದಲ್ಲಿದ್ದಾಗ ಅನುದಾನ ನೀಡಲಿಲ್ಲ ಎಂದು ಅನರ್ಹ ಶಾಸಕ ಆರೋಪಿಸಿದ್ದರು. ಸರ್ಕಾರದ ದಾಖಲೆಗಳನ್ನು ಪರಿಶೀಲಿಸಿದೆ ಎಲ್ಲಾ ವಿಷಯ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾರಾಯ ಣಗೌಡರಿಗೆ ತಿರುಗೇಟು ನೀಡಿದ್ದಾರೆ.

ಮಂಡ್ಯ: ಮೈತ್ರಿ ಅಧಿಕಾರದಲ್ಲಿದ್ದಾಗ ಅನುದಾನ ನೀಡಲಿಲ್ಲ ಎಂದು ಅನರ್ಹ ಶಾಸಕ ಆರೋಪಿಸಿದ್ದರು. ಸರ್ಕಾರದ ದಾಖಲೆಗಳನ್ನು ಪರಿಶೀಲಿಸಿದೆ ಎಲ್ಲಾ ವಿಷಯ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾರಾಯ ಣಗೌಡರಿಗೆ ತಿರುಗೇಟು ನೀಡಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದ ಅವರು, ಫೆಬ್ರವರಿ 8 ರಂದು ಮಂಡಿಸಿದ ಬಜೆಟ್ ಸಿದ್ಧಪಡಿಸಲು ಹಗಲು ರಾತ್ರಿ ಒದ್ದಾಡುತ್ತಿದೆ. ಈ ಪುಣ್ಯಾತ್ಮ ಅದೆಲ್ಲೋ ಬಾಂಬೆಯಲ್ಲಿ ಮಲ್ಕೊಂಡು ಆಸ್ಪತ್ರೇಲಿ ಮಲಗಿದ್ದೀನಿ‌ ಎಂದು ಹೇಳಿದ್ದನು, ಅದೇನೋ ಹೋಟೆಲೋ, ಆಸ್ಪತ್ರೇನೋ ಗೊತ್ತಿಲ್ಲ ನನಗೆ ಎಲ್ಲಿ ಮಲಗಿದ್ದ ಎಂದು, ಇವನು ಯಾವ ಪಕ್ಷದಲ್ಲಿದ್ದುಕೊಂಡು ಕೆಲಸ ಆಗಬೇಕು ಎಂದು ನನ್ನ ಬಳಿ ಬಂದಿದ್ದ, ಇಲ್ಲಿ ಬಂದು ಭಾಷಣ ಹೊಡೆದುಕೊಂಡು ತಿರುಗಾಡುತ್ತಿದ್ದಾನೆ. ಈಗ ಯಡಿಯೂರಪ್ಪ ಅವರನ್ನು ಕರೆಸಿಕೊಂಡು ಇಂದ್ರ‌-ಚಂದ್ರ ಎಂದು ಹೇಳಿಕೊಂಡು  ಯಡಿಯೂರಪ್ಪ ಸಾಕಷ್ಟು ಅನುದಾ ನ ನೀಡಿದ್ದಾರೆ ಎಂದು ಭಾಷಣ ಮಾಡಿಲ್ಲವೇ. ಸರ್ಕಾರದ ಕಡತ ತೆಗೆದು ನೋಡಿದರೆ ಯಾರ ಕಾಲದಲ್ಲಿ ಎಷ್ಟು ಅನುದಾನ ಯಾವು ಯೋಜನೆಗೆ ಬಿಡುಗಡೆ ಎಂಬುದು ತಿಳಿಯುತ್ತದೆ ಎಂದು ನಾರಾಯಣಗೌಡರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT