ರಾಜಕೀಯ

ಸಿ.ಟಿ‌.ರವಿಯವರ ಅಗಾಧ ಶಕ್ತಿಯನ್ನು ಬಳಸಿಕೊಂಡಿಲ್ಲ: ಅವರ ಯೋಗ್ಯತೆಗೆ ತಕ್ಕ ಸ್ಥಾನ ಸಿಎಂ ನೀಡಿಲ್ಲ

Shilpa D

ಬೆಂಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರ ಖಾತೆ ಬದಲಾವಣೆ ವಿಚಾರ ಕುರಿತು ಚರ್ಚೆಗೆ ಗ್ರಾಸವಾದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಬಜೆಟ್ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಸಿ.ಟಿ.ರವಿ ಆಗಾಗ ಮಧ್ಯಪ್ರವೇಶಿಸುತ್ತಿದ್ದರು.

ಆಗ ಪ್ರವೇಶಿಸಿದ ರಮೇಶ್‍ ಕುಮಾರ್, ದಕ್ಷ, ಚೈತನ್ಯ ಮಂತ್ರಿ ಸಿ.ಟಿ.ರವಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕ್ರೀಡಾ ಇಲಾಖೆ ಕೊಟ್ಟಿದ್ದೀರಿ. ಅವರ ಅಗಾಧ ಚೈತನ್ಯ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕಾಗಿದೆ. ಅನ್ಯಾಯವನ್ನು ಸರಿಪಡಿಸಿ ಎಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.
 

SCROLL FOR NEXT